Ticker

6/recent/ticker-posts

Gk Kannada

1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?
— 1676 mm.

2) ಒಂದನೇ ಪಾಣಿಪಟ್ ಕದನದಲ್ಲಿ ಇಬ್ರಾಹೀಂ ಲೂದಿಯನ್ನು ಸೋಲಿಸಿದ ದೊರೆ ಯಾರು?
— ಬಾಬರ್

3) ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು?
—1951 ರಲ್ಲಿ.



4) 'ಮಾನವನ ಜೈವಿಕ ರಸಾಯನಿಕ ಪ್ರಯೋಗಾಲಯ' ಎಂದು ಕರೆಯಲ್ಪಡುವ ಅಂಗ ಯಾವುದು?
— ಲೀವರ್.

5) ಅಕ್ಬರನು ತನ್ನ ಸೇನಾವ್ಯವಸ್ಥೆಯಲ್ಲಿ ಅಳವಡಿಸಿಕೊಂಡ 'ಮನ್ಸಬ್ ದಾರಿ ಪದ್ಧತಿ'ಯು ಯಾವ ದೇಶದಿಂದ ಪಡೆಯಲಾಗಿತ್ತು?
— ಮಂಗೋಲಿಯಾ.

6) ಸತಿ ಕುಂಡವಿರುವ ಸ್ಥಳದ ಹೆಸರೇನು?
— ದಕ್ಷಬ್ರಹ್ಮ ಮಂದಿರ.

7) ಭಾರತಕ್ಕೆ ಅರೇಬಿಕ್ ಮಾದರಿಯ ನಾಣ್ಯಗಳನ್ನು ಪರಿಚಯಿಸಿದವರು ಯಾರು?
— ಇಲ್ತಮಶ್.

8) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ ಯಾರು?
-ರಾಜಕುಮಾರಿ ಅಮೃತ್ ಕೌರ್.

9) ಇರಾನ್ ದೇಶದ ರಾಮಸರ್ (Ramsar Convention) ಸಮ್ಮೇಳನ ಯಾವುದಕ್ಕೆ ಸಂಬಂಧಿಸಿದೆ?
— ತೇವಾಂಶವುಳ್ಳ ಭೂ ಪ್ರದೇಶ (Wetland)

10) ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?
— ಅಥರ್ವಣ ವೇದ

11) ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ?
—ಆಲ್ಬೇನಿಯಾ

12) ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?
— ತರೈ.

13) ಡಿಸೆಂಬರ್ : 10 ವಿಶ್ವ ಮಾನವ ಹಕ್ಕುಗಳ ದಿನ

14) MOM ಮಂಗಳಯಾನದ ವಿಸ್ತೃತ ರೂಪ?
— The Mars Orbiter Mission.

15) ವೃತ್ತದ ಮಧ್ಯ ಬಿಂದುವಿನಿಂದ ಹಾದು ಹೋಗುವ ಜ್ಯಾ ಗೆ ಇರುವ ಹೆಸರು?
— ವ್ಯಾಸ.

16) ಜಗತ್ತಿನಲ್ಲಿಯೇ ಅತಿ ಹೆಚ್ಚು ಶಬ್ಧ ಮಾಡುವ ಪ್ರಾಣಿ ಯಾವುದು?
— ನೀಲಿ ತಿಮಿಂಗಲ (830 ಕಿ.ಮೀ ವರೆಗೆ ಇದರ ಶಬ್ಧ ಹರಡುತ್ತದೆ).

17) ಒಂದು ದಿನದಲ್ಲಿ ಒಟ್ಟು ಎಷ್ಟು ಸೆಕೆಂಡ್ ಗಳು ಇರುತ್ತವೆ?
— 24X60X60 = 86,400 ಸೆಕೆಂಡ್ ಗಳು

18) ಥೈನ್ (Thein Hydro electric project) ಜಲ ವಿದ್ಯುತ್ ಶಕ್ತಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
— ರಾವಿ ನದಿ.

19) ಭಾರತದ ಮೊದಲ ವಕೀಲೆ ಯಾರು?
-ಕೊರ್ನೆಲಿಯಾ ಸೋರಾಬ್ಜಿ.

20) ನೂತನ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?
— ಕೆ.ಚಂದ್ರಶೇಖರ್ ರಾವ್.

21) ಭಾರತದ ಪ್ರಥಮ ಮಹಿಳಾ ರಾಷ್ಟ್ರ ಪತಿ ಯಾರು?
-ಪ್ರತಿಭಾ ಪಾಟೀಲ.

22) ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?
— ಋಗ್ವೇದ.

23) ಹಾವಿನ ವಿಷದಲ್ಲಿರುವ ರಾಸಾಯನಿಕ ವಸ್ತು ಯಾವುದು?
— ಟಾಕ್ಸಿನ್.

24) ಪುಲಿಟ್ಜರ್ ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯ ನೀಡುತ್ತದೆ?
— ಅಮೆರಿಕಾ
[12/30/2017, 13:48] ‪+91 94493 60178‬: #ಅರ್ಥಶಾಸ್ತ್ರ

1) "ಯುಟಿಲ್" ಎಂಬ ಪದವನ್ನು ತುಷ್ಟಿಗುಣದ ಅಳತೆಗಾಗಿ ಬಳಸಿದವರು ಯಾರು?
 * ಪ್ರೊ.ಫೀಷರ್.

2) ಜನರ ಬಯಕೆಗಳನ್ನು ತೃಪ್ತಿಪಡಿಸಬಲ್ಲ ಚಟುವಟಿಕೆಗಳೇ -------.
 * ಸೇವೆಗಳು.

3) ----- ಒಂದು ಸರಕು ಅಥವಾ ಸೇವೆಯ ಮೌಲ್ಯವನ್ನು ಹಣದ ರೂಪದಲ್ಲಿ ಸೂಚಿಸುತ್ತದೆ.
 * ಬೆಲೆ.

4) ಒಂದು ದೇಶ ಸರಕು ಮತ್ತು ಸೇವೆಗಳನ್ನು ವಿದೇಶಗಳಿಂದ ಖರೀದಿಸುವುದೇ -----.
 * ಆಮದುಗಳು.

5) ದೇಶಿಯ ಸರಕು-ಸೇವೆಗಳನ್ನು ವಿದೇಶಗಳಿಗೆ ಮಾರಾಟ ಮಾಡುವುದೇ --------.
 * ರಪ್ತುಗಳು.

6) ವಿದೇಶಿ ಹಣದೆದುರು ದೇಶದ ಹಣದ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವುದನ್ನು ------ ಎನ್ನುವರು.
 * ಅಪಮೌಲ್ಯ.

7) ಉತ್ಪನ್ನದ ಪ್ರತೀ ಘಟಕದ ವೆಚ್ಚವೇ -------.
 * ಸರಾಸರಿ ವೆಚ್ಚ.

8) ಭಾರತದ ಕೇಂದ್ರ ಬ್ಯಾಂಕ್ ಅಂದರೆ --------.
 * ಭಾರತೀಯ ರಿಸರ್ವ್ ಬ್ಯಾಂಕ್.

9) "ಕೊಳ್ಳುವ ಶಕ್ತಿ ಸಮತೆಯ ಸಿದ್ದಾಂತ"ವನ್ನು ಅಭಿವೃದ್ಧಿಪಡಿಸಿದವರು ಯಾರು?
 * ಗಸ್ಟೋ ಕ್ಯಾಸಲ್.

10) ಯಾವ ಹಣದ ನಿರ್ವಹಣೆಯನ್ನು ಯೂರೋಪಿನ ಕೇಂದ್ರ ಬ್ಯಾಂಕ್ ಮಾಡುತ್ತದೆ?
 * ಯುರೋ.

11) ಅಮೇರಿಕಾದ ನಾಣ್ಯ ಯಾವುದು?
 * ಡಾಲರ್.

12) ಜಪಾನಿನ ನಾಣ್ಯ ಯಾವುದು?
 * ಯೆನ್.

13) ಸಂದಾಯ ಬಾಕಿಯಲ್ಲಿ ಎಷ್ಟು ಮುಖ್ಯ ಖಾತೆಗಳಿರುತ್ತವೆ?
 * ಮೂರು.

14) ಇಬ್ಬರು ವ್ಯಕ್ತಿಗಳು ಅಥವಾ ಎರಡು ದೇಶಗಳ ನಡುವಿನ ಸರಕು ಮತ್ತು ಸೇವೆಗಳ ವಿನಿಮಯವೇ -------.
 * ವ್ಯಾಪಾರ.

15) ಜಗತ್ತಿನ ಯಾವುದೇ ದೇಶಗಳ ಅರ್ಥವ್ಯವಸ್ಥೆಯೊಂದಿಗೆ ಸಂಪರ್ಕವಿಲ್ಲದ ಅರ್ಥವ್ಯವಸ್ಥೆಯನ್ನು ------ ಎನ್ನುವರು?
 * ಮುಚ್ಚಿದ ಅರ್ಥವ್ಯವಸ್ಥೆ.
 Swe Swe:
ಪುರ್
b) ಕಲ್ಕತ್ತಾ
c) ದೆಹಲಿ
d) ನಾಗ್ಪುರ್
A✅

Q).ಕನಾ೯ಟಕದ ಸಿಂಹ ಎಂದು ಜನಪ್ರಿಯರಾದವರು ಯಾರು?
a) ಗಂಗಾಧರ ರಾವ್ ದೇಶಪಾಂಡೆ
b) ಆಲೂರು ವೆಂಕಟರಾಯ
c) ಹನುಮಂತ ರಾವ್ ದೇಶಪಾಂಡೆ
d) ಗೋವಿಂದರಾವ್ ಯಾಳಗಿ
A✅

Q).ಮ್ಯಾಜಿನಿ ಕ್ಲಬ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು?
a) ಆಲೂರು ವೆಂಕಟರಾಯ
b) ಹುಯಿಲಗೋಳ ನಾರಾಯಣರಾವ್
c) ಹನುಮಂತ ರಾವ್ ದೇಶಪಾಂಡೆ
d) ಗೋವಿಂದರಾವ್ ಯಾಳಗಿ
C✅

Q).ಸುರಪುರದ ವೆಂಕಟಪ್ಪ ಯಾವ ದಂಗೆಯಿಂದ ಪ್ರಭಾವಗೊಂಡರು?
a) ಕಿತ್ತೂರು ದಂಗೆ
b) ಬಾದಾಮಿಯ ದಂಗೆ
c) ೧೮೫೭ ದಂಗೆ
d) ನಗರ ದಂಗೆ
C✅

Q).ಯಾವ ಕಾಯಿದೆಯ ವಿರುದ್ದ ಹಲಗಲಿಯ ಬೇಡರು ಬ್ರಿಟೀಷರ ವಿರುದ್ದ ದಂಗೆಯೆದ್ದರು?
a) ಶಸ್ತ್ರಕಾಯಿದೆ
b) ಸೈನಿಕ ಕಾಯಿದೆ
c) ಧಾಮಿ೯ಕ ಕಾಯಿದೆ
d) ಸಾಮಾಜಿಕ ಕಾಯಿದೆ
A✅

Q).ಬ್ರಿಟೀಷರು ಕೊಡಗನ್ನು ಯಾವಾಗ ವಶಪಡಿಸಿಕೊಂಡರು?
a) ೧೮೩೧
b) ೧೮೫೭
c) ೧೮೫೬
d) ೧೮೩೪
D✅

Q).ನಗರದ ದಂಗೆಯ ನೇತೃತ್ವ ವಹಿಸಿಕೊಂಡವರು ಯಾರು?
a) ಕಿತ್ತೂರು ಚೆನ್ನಮ್ಮ
b) ಬಾಬಾ ಸಾಹೇಬ್
c) ದೋಂಡಿಯಾವಾಘ
d) ಬೂದಿಬಸಪ್ಪ
D✅

Q).ಕಿತ್ತೂರಿನ ದಂಗೆ ಯಾವಾಗ ಪ್ರಾರಂಭವಾಯಿತು?
a) ೧೮೨೧
b) ೧೮೨೪
c) ೧೮೩೪
d) ೧೮೦೦
B✅

Q).ದೊಂಡಿಯಾವಾಘ ತಾನು ಯಾವ ರಾಜನೆಂದು ಘೋಷಿಸಿಕೊಂಡನು?
a) ಶಿಕಾರಿಪುರ
b) ಗದಗ
c) ಮೈಸೂರು
d) ಶ್ರೀರಂಗಪಟ್ಟಣ
A✅

Q).ಯಾವ ಒಡೆಯರ ಆಳ್ವಿಕೆಯಲ್ಲಿ ಜವಾಬ್ದಾರಿ ಸಕಾ೯ರಕ್ಕಾಗಿ ಚಳುವಳಿಯನ್ನು ಪ್ರಾರಂಭಿಸಲಾಯಿತು?
a) ನಾಲ್ವಡಿ ಕೃಷ್ಣ ರಾಜ ಒಡೆಯರ್
b) ಶ್ರೀಕಂಠದತ್ತ ಒಡೆಯರ್
c) ಮುಮ್ಮಡಿ ಕೃಷ್ಣ ರಾಜ ಒಡೆಯರ್
d) ಜಯಚಾಮರಾಜೇಂದ್ರ ಒಡೆಯರ್
D✅

Q).ಮೈಸೂರು ವಿಶ್ವವಿದ್ಯಾಲಯವನ್ನು ಯಾವಾಗ ಆರಂಭಿಸಲಾಯಿತು ?
a) ೧೯೧೬
b) ೧೯೧೫
c) ೧೯೦೦
d) ೧೯೮೬
A✅

Q).ಯಾರನ್ನು ರಾಜಖುಷಿ ಎಂದು ಕರೆಯುತ್ತಾರೆ?
a) ಜಯಚಾಮರಾಜೇಂದ್ರ ಒಡೆಯರ್
b) ೧೦ನೇ ಚಾಮರಾಜೇಂದ್ರ ಒಡೆಯರ್
c) ನಾಲ್ವಡಿ ಕೃಷ್ಣ ರಾಜ ಒಡೆಯರ್
d) ಮುಮ್ಮಡಿ ಕೃಷ್ಣ ರಾಜ ಒಡೆಯರ್
C✅

Q).ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು?
a) ಶೇಷಾದ್ರಿ ಅಯ್ಯರ್
b) ವಿ.ಪಿ.ಮಧವರಾವ್
c) ಸರ್.ಎಂ.ವಿಶ್ವೇಶ್ವರಯ್ಯ
d) ಎ.ಆರ್.ಬ್ಯಾನಜಿ೯
A✅

Q).ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದವರು ಯಾರು?
a) ಶೇಷಾದ್ರಿ ಅಯ್ಯರ್
b) ಪೂಣ೯ಯ್ಯ
c) ರಂಗಾಚಾಲು೯
d) ವಿಶ್ವೇಶ್ವರಯ್ಯ
C✅

Q).ಮೈಸೂರಿಗೆ ಅಧಿಕಾರ ವಗಾ೯ವಣೆಯಾದ ನಂತರ ಸಿಂಹಾಸನವೇರಿದ ಒಡೆಯರು ಯಾರು?
a) ೧೦ ಚಾಮರಾಜ ಒಡೆಯರ್
b) ಜಯಚಾಮರಾಜೇಂದ್ರ ಒಡೆಯರ್
c) ಶ್ರೀಕಂಠದತ್ತ ಒಡೆಯರ್
d) ರಾಜ ಒಡೆಯರ್
A✅

Q).ಮೈಸೂರಿನ ಒಡೆಯರಿಗೆ ಬ್ರಿಟೀಷರಿಂದ ಅಧಿಕಾರ ವಗಾ೯ವಣೆ ಯಾವಾಗ ಆಯಿತು?
a) ೧೭೫೬
b) ೧೮೮೧
c) ೧೯೦೦
d) ೧೮೯೧
B✅

Q).ಯಾವ ಕಮೀಷನರ್ ಕಾಲದಲ್ಲಿ ನೋಂದಣಿ ಕಾಯಿದೆಯು ಜಾರಿಗೆ ಬಂದಿತು?
a) ಮಾಕ್೯ ಕಬ್ಬನ್
b) ಜೇಮ್ಸ್ ಗಾಡ್೯ನ್
c) ಲಾಡ್೯ ಬೌರಿಂಗ್
d) ಸ್ಯಾಂಡಸ್೯
C✅

Q).ಯಾವ ಕಮೀಷನರ್ ಮೈಸೂರಿನ ರಾಜಧಾನಿಯನ್ನು ಬೆಂಗಳೂರಿಗೆ ವಗಾ೯ಯಿಸಿದನು?
a) ಲಾಡ್೯ ಬೌರಿಂಗ್
b) ಮಾಕ್೯ ಕಬ್ಬನ್
c) ವಾರನ್ ಹೇಸ್ಟಿಂಗ್ಸ್
d) ವಿಲಿಯಂ ಬೆಂಟಿಕ್
B✅

Q).ಮೈಸೂರಿನಲ್ಲಿ ಕಮೀಷನರುಗಳ ಆಡಳಿತದ ಅವಧಿ ..........
a) ೧೮೦೦-೧೯೦೦
b) ೧೮೫೭-೧೯೦೦
c) ೧೮೩೧-೧೮೮೧
d) ೧೮೩೪-೧೮೬೧
C✅

Q).ಯಾವಾಗ ಮೈಸೂರನ್ನು ಬ್ರಿಟೀಷರು ವಶಪಡಿಸಿಕೊಂಡರು?
a) ೧೮೩೧
b) ೧೭೩೧
c) ೧೮೦೦
d) ೧೭೯೯
A✅

Q).ಯಾವ ದಂಗೆಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರಿನ ಆಡಳಿತವನ್ನು ಬ್ರಿಟೀಷರಿಗೆ ಬಿಟ್ಟುಕೊಡಬೇಕಾಯಿತು?
a) ಕಿತ್ತೂರು ದಂಗೆ
b) ನಗರ ದಂಗೆ
c) ದೊಂಡಿಯಾ ವಾಘನ ದಂಗೆ
d) ಬಾದಾಮಿ ದಂಗೆ
B✅

Q).ಟಿಪ್ಪುವಿನ ಮರಣದ ನಂತರ ಮೈಸೂರು ಸಿಂಹಾಸನವನ್ನು ಏರಿದ ಒಡೆಯರು ಯಾರು?
a) ನಾಲ್ವಡಿ ಕೃಷ್ಣರಾಜ ಒಡೆಯರ್
b) ಇಮ್ಮಡಿ ಕೃಷ್ಣರಾಜ ಒಡೆಯರ್
c) ಜಯಚಾಮರಾಜೇಂದ್ರ ಒಡೆಯರ್
d) ಮುಮ್ಮಡಿ ಕೃಷ್ಣ ರಾಜೇಂದ್ರ ಒಡೆಯರ್

D✅

Q).ಯಾವ ಒಪ್ಪಂದದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಕಳುಹಿಸಿದನು?
a) ಮದರಾಸು
b) ಶ್ರೀರಂಗಪಟ್ಟಣ
c) ಗಜೇಂದ್ರಘಡ್
d) ಮಂಗಳೂರು
B✅

*KANNADA  GK_* 👈💥

1. ಡಾ. ಭೀಮರಾವ್ ಅಂಬೇಡ್ಕರ್ ಅವರು ಹುಟ್ಟಿದ್ದು ಯಾವ ರಾಜ್ಯದಲ್ಲಿ?

A. ಮಹಾರಾಷ್ಟ್ರ
B. ಮಧ್ಯಪ್ರದೇಶ✔
C. ಗುಜರಾತ್
D. ಉತ್ತರ ಪ್ರದೇಶ

2. 1913 -16ರವರೆಗೆ ಅಂಬೇಡ್ಕರ್ ಅವರು ಅರ್ಥಶಾಸ್ತ್ರ, ತತ್ವಶಾಸ್ತ್ರ, ಮಾನವಶಾಸ್ತ್ರ, ರಾಜ್ಯಶಾಸ್ತ್ರ ಅಧ್ಯಯನ ಮಾಡಿದ್ದು ಯಾವ ವಿವಿಯಲ್ಲಿ?

A. ಮುಂಬೈ ವಿ.ವಿ.
B. ಕಲಕತ್ತಾ ವಿ.ವಿ.
C. ಆಕ್ಸಫರ್ಡ್ ವಿ.ವಿ.
D. ಕೋಲಂಬಿಯಾ ವಿ.ವಿ. ✔

3. ಅಂಬೇಡ್ಕರ್ ಅವರು ಮೊತ್ತಮೊದಲು ಸೇವೆ ಸಲ್ಲಿಸಿದ್ದು ಕೆಳಕಂಡ ಯಾವುದರಲ್ಲಿ?

A. ಬರೋಡಾ ಪಬ್ಲಿಕ್ ಸರ್ವೀಸ್ ✔
B. ಪಂಜಾಬ್ ಪಬ್ಲಿಕ್ ಸರ್ವೀಸ್
C. ಇಂಡಿಯನ್ ಪಬ್ಲಿಕ್ ಸರ್ವೀಸ್
D. ಇಂಡಿಯನ್ ಫಾರಿನ್ ಸರ್ವೀಸ್

4. ಅಂಬೇಡ್ಕರ್ ಅವರು 'ಮೂಕನಾಯಕ' ಎಂಬ ಸಾಪ್ತಾಹಿಕವನ್ನು ಯಾವ ಭಾಷೆಯಲ್ಲಿ ಆರಂಭಿಸಿದ್ದರು?

A. ಹಿಂದಿ
B. ಮರಾಠಿ ✔
C. ಕೊಂಕಣಿ
D. ಗುಜರಾತಿ

5. ಡಾ. ಅಂಬೇಡ್ಕರ್ ಅವರು ಕೆಳಕಂಡ ಯಾವ ಹೆಸರಿನ ರಾಜಕೀಯ ಪಕ್ಷವೊಂದನ್ನು ಆರಂಭಿಸಿದ್ದರು?

A. ಇಂಡಿಪೆಂಡೆಂಟ್ ಲೇಬರ್ ಪಾರ್ಟಿ✔
B. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
C. ಇಂಡಿಯನ್ ರಿಪಬ್ಲಿಕನ್ ಪಾರ್ಟಿ
D. ಇಂಡಿಯನ್ ಮಜದೂರ್ ಪಾರ್ಟಿ

6. ಡಾ. ಭೀಮರಾವ್ ಅಂಬೇಡ್ಕರ್ ಪದವಿ ಪರೀಕ್ಷೆಯ ಬಳಿಕ ಯಾವ ರಾಜ್ಯದ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇರಿದ್ದರು?
A. ಮುಂಬೈ
B. ಬಡೋದಾ ✔
C. ರಾಜಸ್ತಾನ
D. ದೆಹಲಿ

7. ಅಂಬೇಡ್ಕರ್ ಅವರು1916ರಲ್ಲಿ 100 ಪುಟಗಳ ಒಂದು ಪ್ರಬಂಧವನ್ನು ಬರೆದಿದ್ದರು. ಅದು ಯಾವ ವಿಷಯದ ಕುರಿತಾಗಿತ್ತು?

A. ಭಾರತದಲ್ಲಿ ಜಾತಿ ಸಂಸ್ಥೆಗಳು ✔
B. ಭಾರತದಲ್ಲಿ ಆರ್ಥಿಕ ಸಮಸ್ಯೆ
C. ಭಾರತದಲ್ಲಿ ಅಸಮಾನತೆ
D. ಭಾರತದಲ್ಲಿ ಕಾನೂನು ವ್ಯವಸ್ಥೆ

8. ಬ್ರಿಟಿಷ್ ಹಿಂದೂಸ್ತಾನದಲ್ಲಿನ ಪ್ರಾಂತಿಕ ಅರ್ಥವ್ಯವಸ್ಥೆಯ ವಿಕಾಸ ಎಂಬ ಪ್ರಬಂಧಕ್ಕೆ 1917ರಲ್ಲಿ ಡಾ. ಅಂಬೇಡ್ಕರ್ ಅವರಿಗೆ ಯಾವ ದೇಶದ ವಿ.ವಿ ಡ

KANNADA gk
ಪ್ರಾಚಿನ ಇತಿಹಾಸ
1.ಹರಪ್ಪ ನಾಗರಿಕತೆಯಲ್ಲಿ ಶಿವಲಿಂಗದ ಕಲ್ಲಿನ ವಿಗ್ರಹ ಎಲ್ಲಿ ದೊರೆತಿದೆ?
1.ಲೋಥಾಲ
2.ಕಾಲಿಬಂಗನ್
3.ರಾಖಿಘರಿ
4.ದೋಲವೀರಾ
B✅✅✅💐💐
2.ವೇದಕಾಲದ ಶ್ರೇಷ್ಠ ಇಬ್ಬರು ಬ್ರಹ್ಮವಾದಿನಿಯರು?
1.ಗಾರ್ಗಿ,ಮೈತ್ರೇಯಿ
2.ಉಷಾ,ಉಮಾ
3.ನಂದಿಕಾ,ನಯನ
4.ಗೀತಾ,ಸೀತಾ
A✅✅💐💐
3.ಗೌತಮ ಬುದ್ಧನ ಜೀವನದ ನಾಲ್ಕು ಘಟ್ಟಗಳಲ್ಲಿ ಪ್ರಥಮ ಘಟ್ಟ?
1.ಜ್ಞಾನೋದಯ
2.ಮಹಾಪರಿತ್ಯಾಗ
3.ಮಹಾಪರಿನಿರ್ವಾಣ
4.ಪ್ರಥಮ ಉಪದೇಶ
B✅✅💐💐
4.ಹಲ್ಮಿಡಿ ಶಾಸನವು ಯಾವ ರಾಜನ ಬಗ್ಗೆ ವಿವರಿಸುತ್ತದೆ?
1.ಮಯೂರ ವರ್ಮ
2.ಕನಿಷ್ಕ
3.ಸಮುದ್ರ ಗುಪ್ತ
4.ಕಾಕುತ್ಸವರ್ಮ
D✅✅💐💐
5.ತಾಳಗುಂದ ಶಾಸನ ಯಾವ ಜಿಲ್ಲೆಯಲ್ಲಿ ಕಂಡುಬರುತ್ತಿದೆ?
1.ಹಾಸನ
2.ರಾಯಚೂರು
3.ಶಿವಮೊಗ್ಗ
4.ಬಾಗಲಕೋಟೆ
C✅✅💐
6.ಬೇಲೂರು ಶಾಸನ ಯಾರ ಬಗ್ಗೆ ವಿವರಿಸುತ್ತದೆ?
1.ಕದಂಬರು
2.ಹೊಯ್ಸಳರು
3.ಚೋಳರು
4.ಚಾಲುಕ್ಯರು
B✅✅💐💐
7.ವೇದಕಾಲದಲ್ಲಿ ಹಿರಣ್ಯ ಎಂದರೆ?
1.ಮಹಾಗುರು
2.ಹತ್ತಿ
3.ಮಹರ್ಷಿ
4.ಚಿನ್ನ
D✅✅💐💐
8.ಮೌರ್ಯರ ಆಡಳಿತದಲ್ಲಿ ನಗರಗಳ ಮೇಲಿನ ಕರವಾಗಿದೆ?
1.ತೈತ
2.ಬಾಗ
3.ಬಲಿ
4.ಸೇನಾಭಕ್ತಂ
A✅✅✅👌💐💐
9.ಸಮುದ್ರ ಗುಪ್ತನ ನಾಣ್ಯಗಳು ಏನನ್ನು ತಿಳಿಸುತ್ತವೆ?
1.ಆಡಳಿತ
2.ಕ್ರಿಡೆ
3.ಸಂಗೀತ
4.ಸಾಮಾಜಿಕ ಜೀವನ
C✅✅💐💐
10.ಮಧುರೈಕ್ಕಾಂಜಿ ಕೃತಿಯ ಕರ್ತೃ?
1.ಅಗತ್ತಿಯರ್
2.ಬುಧುಮಿಶ್ರಮ
3.ಸತನರ
4.ಮಾಂಗುಡಿ ಮರುರ್ದ
D✅✅💐💐
11.ಶಾತವಾಹನರ ನಾಣ್ಯ ಯಾವುದು?
1.ಸುವರ್ಣ
2.ದಿನಾರ
3.ಗಡ್ಯಾಣಕ
4.ಹೊನ್ನು
A✅✅💐💐
12.ಕೆಳಗಿನವುಗಳಲ್ಲಿ ಯಾವುದು ವರ್ದನರ ಕಾಲದ ತೆರಿಗೆ ಅಲ್ಲ?
1.ಬಾಗ
2.ಬಲಿ
3.ಹಿರಣ್ಯ
4.ಸೇನಾಭಕ್ತಂ
D✅✅💐💐
13.ನಲಂದಾ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ?
1.ರಾಜಪಾಲ
2.ಕವಿಪಾಲ
3.ಧರ್ಮಪಾಲ
4.ಕರ್ಮಪಾಲ
C✅✅✅💐💐
14.3ನೇ ಆಂಗ್ಲೋ-ಮರಾಠ ಯುದ್ಧ ಯಾವಾಗ ನಡೆಯಿತು?
1.1815
2.1817
3.1915
4.1822
B✅✅💐💐
15.1857 ರ ಸ್ವಾತಂತ್ರ್ಯ ಸಂಗ್ರಾಮವನ್ನು ಯಾವ ಕದನದ ಶತಾಬ್ಧಿ ಎನ್ನುವರು?
1.ಜಲಿಯನ್ ವಾಲಾಬಾಗ
2.ಅಸಹಕಾರಚಳುವಳಿ
3.ಪ್ಲಾಸಿ ಕದನ
4.ಬಕ್ಸಾರ ಕದನ
C✅✅💐💐
16."ಬಹದ್ದೂರಿ" ಎಂಬ ಚಿನ್ನದ ನಾಣ್ಯವನ್ನು ಯಾರು ಜಾರಿಗೆ ತಂದರು?
1.ಶ್ರೀಕೃಷ್ಣದೇವರಾಯ
2.ಟಿಪ್ಪು
3.ಕನಿಷ್ಕ
4.ಹೈದರಾಲಿ
D✅✅💐💐
17.ರೆಗ್ಯುಲೆಟಿಂಗ್ ಆಕ್ಟ ಯಾವಾಗ ಜಾರಿಗೆ ಬಂದಿತು?
1.1773
2.1777
3.1765
4.1700
A✅✅✅💐💐
18.ಪಲ್ಲವರ ಲಾಂಛನ ಯಾವುದು?
1.ವರಾಹ
2.ನವಿಲು
3.ಸಿಂಹ
4.ನಂದಿ
D✅✅💐💐
19.ಕನ್ನಡದ ಮೊದಲ ತ್ರಿಪದಿ ಶಾಸನ?
1.ಹಲ್ಮಿಡಿ ಶಾಸನ
2.ಕಪ್ಪೆಅರಬಟ್ಟನ ಶಾಸನ
3.ತಾಳಗುಂದ ಶಾಸನ
4.ಮಸ್ಕಿಶಾಸನ
B✅✅💐💐
20.ವೇದಕಾಲದಲ್ಲಿ ಸಪ್ತಸಿಂಧೂ ಎಂದು ಯಾವ ನದಿಗೆ ಕರೆಯುತ್ತಿದ್ದರು?
1.ಕಾವೇರಿ
2.ನರ್ಮದಾ
3.ಸರಸ್ವತಿ
4.ರಾವಿ
C✅✅💐💐
21.ಸೋಮ ಮತ್ತು ಸುರ ಎಂಬ ಎರಡು ಪ್ರಸಿದ್ಧ ಪಾನೀಯವು ಯಾರ ಕಾಲದಲ್ಲಿತ್ತು?
1.ವೇದಕಾಲ
2.ಹರಪ್ಪನರು
3.ಆರ್ಯರು
4.ಜೈನರು
A✅✅💐💐
22.ಬುದ್ಧನು ತನ್ನ ಪ್ರಥಮ ಉಪದೇಶ ಎಲ್ಲಿ ನೀಡಿದನು?
1.ಬಿಹಾರ
2.ಕಾಶ್ಮೀರ
3.ಸಾಂಚಿ
4.ಸಾರಾನಾಥ
D✅✅✅💐💐
23. ಭಾರತದ ಸಿಜರ್ ಎಂದು ಯಾರನ್ನು ಕರೆಯುತ್ತಾರೆ?
1.ಅಶೋಕ
2.ಸಮದ್ರಗುಪ್ತ
3.ಕನಿಷ್ಕ
4.ಇಮ್ಮುಡಿ ಪುಲಿಕೇಶಿ
C✅✅💐💐
24. ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ ಯಾವುದು?
1.13 ನೇ ಬಂಡೆಗಲ್ಲು ಶಾಸನ
2.ಹಲ್ಮಿಡಿಶಾಸನ
3.ಕಪ್ಪೆಅರಬಟ್ಟನ ಶಾಸನ
4.ತಾಳಗುಂದ ಶಾಸನ
A✅✅✅💐💐
25.ಅಮಿತ್ರಘಾತ್ ಎಂಬ ಬಿರುದನ್ನು ಹೊಂದಿದವರು?
1.ಅಶೋಕ
2.ಬಿಂಬಸಾರ
3.ಕನಿಷ್ಕ
4.ಅಮೋಘವರ್ಷ
B✅

Post a Comment

0 Comments