*"ತಗ್ಗಿ ಬಗ್ಗಿ ನಡೆದರೆ ಗುಗ್ಗು ಎನ್ನುವರು....* *"ಮುಖ ಎತ್ತಿ ನಡೆದರೆ ಸೊಕ್ಕು ಎನ್ನುವರು.....* *"ನೇರ ನಡೆದರೆ ನೆಲ ನೋಡು ಎನ್ನುವರು.....* *"…
*ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂಥ ಗಳೆಯರು ಬೇಕು..!* *ಕನ್ನಡಿ ಯಾವತ್ತೂ ಸುಳ್ಳು ಹೇಳುವುದಿಲ್ಲ..* *ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ..! …
*ನೆನೆದವರಿಗೆ ನೆನಪಾಗಿ..* *ನೊಂದವರಿಗೆ ನೆರವಾಗಿ..* *ಪ್ರೀತಿಸುವ ಹೃದಯಕ್ಕೆ ಉಸಿರಾಗಿ..* *ಸ್ನೇಹಿತರ ಬದುಕಿಗೆ ಬೆಳಕಾಗಿ..* *ಇರುವುದೇ ನಿಜವಾದ ಸ್ನೇಹ.......*…
*ಸಾಧ್ಯವಾದರೆ ಓಡು* *ಆಗಲಿಲ್ಲವಾದರೆ ನಡೆ* *ಅದೂ ಸಾಧ್ಯವಾಗದಿರೆ* *ಉರುಳಿ ಕೊಂಡು ಹೋಗು ಅಷ್ಟೇ!* *ಆದರೆ ಕದಲದೇ* *ಬಿದ್ದಿರಬೇಡ ಒಂದೇ ಕಡೆ*
*ಪ್ರಾಮಾಣಿಕವಾಗಿ ಬದುಕಿದವರಿಗೆ ಮನುಷ್ಯರು ಸಹಾಯ ಮಾಡದಿದ್ದರೂ ದೇವರು ಸಹಾಯ ಮಾಡುತ್ತಾನೆ.* *ಶುದ್ಧ ಮನದಿಂದ ಬದುಕಿದವರಿಗೆ ಕ್ಷಣಿಕ ಸುಖ ಸಿಗದೇ ಕ್ಷಣ ಕ್ಷಣ ನೋವು ತಿಂದರೂ ಕೊನೆಗೆ…
ನುಡಿ ಮುತ್ತುಗಳು Basavaraj sutar 💖*ನುಡಿಮುತ್ತು*✍ 💐💐💐 💐💐💐💐💐💐 ಕನಸು ಜೀವನಕ್ಕೆ "ಸ್ಪೋರ್ತಿ" ನಂಬಿಕೆ ಕೆಲಸಕ್ಕೆ "ಸ್ಪೋ…