Ticker

6/recent/ticker-posts

Basavaraj sutar

೧. ಇತ್ತೀಚೆಗೆ ನಿಧನರಾದ ಗೋಪಿನಾಥ ಮುಂಡೆ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿತ್ತು?

೨. ಆಹಾರ ಸಂಸ್ಕರಣೆ ಕೇಂದ್ರ ಸಚಿವೆಯಾದ ಹರ್‌ಸಿಮ್ರತ್ ಕೌರ್ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು?

೩. ಮೊದಲ ಬಾರಿಗೆ ತಯಾರಾದ ರೋಗ ನಿರೋಧಕ ಔಷಧಿ ಯಾವುದು?



೪. ಭಾರತೀಯ ಶಿಕ್ಷಣದಲ್ಲಿ ’ಮಹಾಸನ್ನದು’ ಎಂದು ಯಾವ ವರದಿಯನ್ನು ಕರೆಯುತ್ತಾರೆ?

೫. ಯಾವ ಖಂಡವನ್ನು ದ್ವೀಪ ಖಂಡವೆಂದು ಕರೆಯುತ್ತಾರೆ?

೬. ವಂಗಭಂಗ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ ಯಾವುದು?

೭. ಮಧುರೈ ಯಾವ ನದಿಯ ದಂಡೆಯ ಮೇಲಿದೆ?

೮. ಕ್ಯಾಲ್ಕುಲೇಟರ್ ಕಂಡು ಹಿಡಿದವರು ಯಾರು?

೯. ಡೈಮಂಡ್ ಹಾರ್ಬರ್ ಎಲ್ಲಿದೆ?

೧೦. ಸಲಾಲ್ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?

೧೧. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರೋಫಿಕಲ್ ಮೆಟಲರ್ಜಿ ಎಲ್ಲಿದೆ?

೧೨. ವಿದ್ಯುತ್ ಇಸ್ತ್ರೀ ಪೆಟ್ಟಿಗೆ ಕಂಡುಹಿಡಿದವರು ಯಾರು?

೧೩. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?

೧೪. ಭಾರತಕ್ಕೆ ಸ್ವತಂತ್ರ ಸಿಕ್ಕ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ ಆಡಳಿತದಲ್ಲಿದ್ದ ಪಕ್ಷ ಯಾವುದು?

೧೫. ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?

೧೬. ಭಕ್ತಿಪಂಥ ಚಳುವಳಿಯ ಕಾಲದಲ್ಲಿ ರಾಮ ರಹೀಮ್ ಒಬ್ಬನೇ ಎಂದು ಹೇಳಿದವರು ಯಾರು?

೧೭. ಅಂತರರಾಷ್ಟ್ರೀಯ ಪೆಥಾಲಜಿ ಸಂಸ್ಥೆಯ ಭಾರತೀಯ ವಿಭಾಗದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?

೧೮. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ?

೧೯. ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ ಎಲ್ಲಿದೆ?

೨೦. ಅರುಣ್ ಲಾಲ್ ಘೋಷ ಯಾವ ಕ್ರೀಡೆಗೆ ಸಂಬಂಧಿಸಿದವರು?

೨೧. ಸೌರವ್ಯೂಹವನ್ನು ಕಂಡು ಹಿಡಿದ ವಿಜ್ಞಾನಿ ಯಾರು?

೨೨. ಭಾರತೀಯ ಸ್ಟೇಟ್ ಬ್ಯಾಂಕಿನ ಮೊದಲ ಅಧ್ಯಕ್ಷರು ಯಾರು?

೨೩. ಕಣಜ ಕೃತಿಯ ಲೇಖಕರು ಯಾರು?

೨೪. ಭಾರತವು ವಿಶ್ವ ಸಂಸ್ಥೆಯ ಸದಸ್ಯತ್ವ ಪಡೆದ ವರ್ಷ ಯಾವುದು?

೨೫. ೧೯೭೧ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಇದ್ದ ರಾಜ್ಯಪಾಲರು ಯಾರು?

೨೬. ಗುಡ್ ಹೋಪ್ ಭೂಶಿರ ಯಾವ ದೇಶದಲ್ಲಿದೆ?

೨೭. ತಕ್ಲಮಕಾನ್ ಮರಭೂಮಿ ಯಾವ ದೇಶದಲ್ಲಿದೆ?

೨೮. ಶಹಜಾನ್ ಯಾರ ನೆನಪಿಗಾಗಿ ತಾಜ್‌ಮಹಲ್ ಕಟ್ಟಿಸಿದನು?

೨೯. ದೇವ ಎಸ್.ಸುಕುಮಾರ ಇವರುಇವರು ಬರೆದ ’ಟಚ್ ಪ್ಲೇ’ ಪುಸ್ತಕದಲ್ಲಿ ಭಾರತದ ಯಾವ ಕ್ರೀಡಾ ಪಟುವಿನ ಬಗ್ಗೆ ಬರೆಯಲಾಗಿದೆ?

ಉತ್ತರಗಳು

೧. ಗ್ರಾಮೀಣಾಭಿವೃದ್ಧಿ

೨. ಪಂಜಾಬಿನ, ಭಟಿಂಡಾ ಕ್ಷೇತ್ರ

೩. ಪೆನ್ಸಲಿನ್

೪. ವುಡ್ಸ್ ವರದಿ

೫. ಆಸ್ಟ್ರೇಲಿಯಾ

೬. ೧೯೦೮

೭. ವೈಗೈ

೮. ಪ್ಯಾಸ್ಕಲ್

೯. ಪಶ್ಚಿಮ ಬಂಗಾಲದ ಕಲ್ಕತ್ತಾದಲ್ಲಿ

೧೦. ಹಿಮಾಚಲ ಪ್ರದೇಶ

೧೧. ಪುಣೆ

೧೨. ಎಚ್.ಡಬ್ಲ್ಯೂ ಸೀಲೆ (ಯು.ಎಸ್.ಎ)

೧೩. ಆತ್ಮಾರಾಮ್ ಪಾಂಡುರಂಗ್

೧೪. ಲೇಬರ್

೧೫. ಮಂಡ್ಯ

೧೬. ಕಬೀರದಾಸರು

೧೭. ಡಾ||ಎಸ್.ಜಿ.ನಾಗಲೋಟಿಮಠ

೧೮. ಜಿನಿವಾ

೧೯. ಚನ್ನಪಟ್ಟಣ

೨೦. ಈಜು

೨೧. ನಿಕೋಲಸ್ ಕೋಪರ್ನಿಕಸ್

೨೨. ಹೆಚ್.ವಿ.ಆರ್.ಅಯ್ಯಂಗಾರ್

೨೩. ಡಾ||ಬೆಸಗರಹಳ್ಳಿ ರಾಮಣ್ಣ

೨೪. ೧೯೪೫ರಲ್ಲಿ

೨೫. ಧರ್ಮವೀರ

೨೬. ದಕ್ಷಿಣ ಆಫ್ರಿಕಾ

೨೭. ಚೀನಾ

೨೮. ಮಮ್ತಾಜ್ ಬೇಗಂ

೨೯. ಪ್ರಕಾಶ ಪಡುಕೊಣೆ

‬: ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು


ಜನೆವರಿ
 01 - ವಿಶ್ವ ಶಾಂತಿ ದಿನ.
02 - ವಿಶ್ವ ನಗುವಿನ ದಿನ.
12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
15 - ಭೂ ಸೇನಾ ದಿನಾಚರಣೆ.
25 - ಅಂತರರಾಷ್ಟ್ರೀಯ ತೆರಿಗೆ ದಿನ.
28 - ಸರ್ವೋಚ್ಛ ನ್ಯಾಯಾಲಯ ದಿನ.
30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)
ಫೆಬ್ರುವರಿ 
21- ವಿಶ್ವ ಮಾತೃಭಾಷಾ ದಿನ.
22 - ಸ್ಕೌಟ್ & ಗೈಡ್ಸ್ ದಿನ.
23 - ವಿಶ್ವ ಹವಾಮಾನ ದಿ.
28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.
 ಮಾರ್ಚ
08 - ಅಂತರಾಷ್ಟ್ರೀಯ ಮಹಿಳಾ ದಿನ.
12 - ದಂಡಿ ಸತ್ಯಾಗ್ರಹ ದಿನ.
15 - ವಿಶ್ವ ಬಳಕೆದಾರರ ದಿನ.
21 - ವಿಶ್ವ ಅರಣ್ಯ ದಿನ.
22 - ವಿಶ್ವ ಜಲ ದಿನ.
 ಏಪ್ರಿಲ್
01 - ವಿಶ್ವ ಮೂರ್ಖರ ದಿನ.
07 - ವಿಶ್ವ ಆರೋಗ್ಯ ದಿನ.
14 - ಡಾ. ಅಂಬೇಡ್ಕರ್ ಜಯಂತಿ.
22 - ವಿಶ್ವ ಭೂದಿನ.
23 - ವಿಶ್ವ ಪುಸ್ತಕ ದಿನ.
ಮೇ
01 - ಕಾರ್ಮಿಕರ ದಿನ.
02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 - ರಾಷ್ಟ್ರೀಯ ಶ್ರಮಿಕರ ದಿನ.
08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
15 - ಅಂತರಾಷ್ಟ್ರೀಯ ಕುಟುಂಬ ದಿನ.
ಜೂನ್
05 - ವಿಶ್ವ ಪರಿಸರ ದಿನ.(1973)
14 - ವಿಶ್ವ ರಕ್ತ ದಾನಿಗಳ ದಿನ
26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.
ಜುಲೈ
01 - ರಾಷ್ಟ್ರೀಯ ವೈದ್ಯರ ದಿನ.
11 - ವಿಶ್ವ ಜನಸಂಖ್ಯಾ ದಿನ.
ಅಗಷ್ಟ್
06 - ಹಿರೋಶಿಮಾ ದಿನ.
09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ.
15 - ಸ್ವಾತಂತ್ರ್ಯ ದಿನಾಚರಣೆ.
29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.
ಸೆಪ್ಟೆಂಬರ್
05 - ಶಿಕ್ಷಕರ ದಿನಾಚರಣೆ(ರಾದಾಕೃಷ್ಣನ್ ಜನ್ಮ ದಿನ)
08 - ವಿಶ್ವ ಸಾಕ್ಷರತಾ ದಿನ
14 - ಹಿಂದಿ ದಿನ(ಹಿಂದಿ ದಿವಸ್ 1949)
15 - ಅಭಿಯಂತರರ(ಇಂಜಿನಿಯರ್) ದಿನ,/ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ.
16 - ವಿಶ್ವ ಓಝೋನ್ ದಿನ.
28 - ವಿಶ್ವ ಹೃದಯ ದಿನ.
ಅಕ್ಟೋಬರ್
02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
05 - ವಿಶ್ವ ಶಿಕ್ಷಕರ ದಿನ.
08 - ವಾಯು ಸೇನಾ ದಿನ
09 - ವಿಶ್ವ ಅಂಚೆ ದಿನ.
10 - ವಿಶ್ವ ಮಾನಸಿಕ ಆರೋಗ್ಯ ದಿನ.
16 - ವಿಶ್ವ ಆಹಾರ ದಿನ.
24 - ವಿಶ್ವ ಸಂಸ್ಥೆಯ ದಿನ.
31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)
ನವೆಂಬರ್
01 - ಕನ್ನಡ ರಾಜ್ಯೋತ್ಸವ ದಿನ
14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ.
29 - ಅಂತರರಾಷ್ಟ್ರೀಯ ಸಾಮರಸ್ಯ ದಿನ.
ಡಿಸೆಂಬರ್
01 - ವಿಶ್ವ ಏಡ್ಸ್ ದಿನ.
02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
03 - ವಿಶ್ವ ಅಂಗವಿಕಲರ ದಿನ.
04 - ನೌಕಾ ಸೇನಾ ದಿನ.
07 - ಧ್ವಜ ದಿನಾಚರಣೆ.
10 - ವಿಶ್ವ ಮಾಣವ ಹಕ್ಕುಗಳ ದಿನಾಚರಣೇ(1948)
23 - ರೈತರ ದಿನ (ಚರಣಸಿಂಗ್ ಜನ್ಮ ದಿನ)
[1/7, 09:53] ‪+91 95903 28525‬: Today GK


1) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?

Ans: ಬಿಳಿ ರಕ್ತ ಕಣಗಳಿಂದ.

2) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ ಯಾವುದು?

Ans: ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).

3) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ?

Ans: ಬ್ರಾಡ್ ಹಾಡ್ಜ್.

4) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ ಸಂವಿಧಾನ ಅಳವಡಿಸಿಕೊಂಡ ದೇಶ?

Ans: ಜಿಂಬಾಬ್ವೆ.

5) ಅಗಸ್ಟ್ 9,1942 ರಂದು Quit India Movement ಗೆ ಚಾಲನೆಯಿಟ್ಟವರು?

Ans: ಅರುಣಾ ಅಸಫ್ ಅಲಿ.


Today Geography


* ಹಿಮಾಲಯ ಪರ್ವತದ ಉದ್ದ - 1500 ಮೈಲುಗಳು

* ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್

* ಮೌಂಟ್ ಎವರೆಸ್ಟ್ ಇರುವುದು - ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ

* ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ - ತೇನ್ ಸಿಂಗ್ ನೂರ್ಗೆ


ಸಾಮಾನ್ಯ ಜ್ಞಾನ

೧. ಇತ್ತೀಚೆಗೆ ನಿಧನರಾದ ಗೋಪಿನಾಥ ಮುಂಡೆ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿತ್ತು?

೨. ಆಹಾರ ಸಂಸ್ಕರಣೆ ಕೇಂದ್ರ ಸಚಿವೆಯಾದ ಹರ್‌ಸಿಮ್ರತ್ ಕೌರ್ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು?

೩. ಮೊದಲ ಬಾರಿಗೆ ತಯಾರಾದ ರೋಗ ನಿರೋಧಕ ಔಷಧಿ ಯಾವುದು?

೪. ಭಾರತೀಯ ಶಿಕ್ಷಣದಲ್ಲಿ ’ಮಹಾಸನ್ನದು’ ಎಂದು ಯಾವ ವರದಿಯನ್ನು ಕರೆಯುತ್ತಾರೆ?

೫. ಯಾವ ಖಂಡವನ್ನು ದ್ವೀಪ ಖಂಡವೆಂದು ಕರೆಯುತ್ತಾರೆ?

೬. ವಂಗಭಂಗ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ ಯಾವುದು?

೭. ಮಧುರೈ ಯಾವ ನದಿಯ ದಂಡೆಯ ಮೇಲಿದೆ?

೮. ಕ್ಯಾಲ್ಕುಲೇಟರ್ ಕಂಡು ಹಿಡಿದವರು ಯಾರು?

೯. ಡೈಮಂಡ್ ಹಾರ್ಬರ್ ಎಲ್ಲಿದೆ?

೧೦. ಸಲಾಲ್ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?

೧೧. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರೋಫಿಕಲ್ ಮೆಟಲರ್ಜಿ ಎಲ್ಲಿದೆ?

೧೨. ವಿದ್ಯುತ್ ಇಸ್ತ್ರೀ ಪೆಟ್ಟಿಗೆ ಕಂಡುಹಿಡಿದವರು ಯಾರು?

೧೩. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?

೧೪. ಭಾರತಕ್ಕೆ ಸ್ವತಂತ್ರ ಸಿಕ್ಕ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ ಆಡಳಿತದಲ್ಲಿದ್ದ ಪಕ್ಷ ಯಾವುದು?

೧೫. ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?

೧೬. ಭಕ್ತಿಪಂಥ ಚಳುವಳಿಯ ಕಾಲದಲ್ಲಿ ರಾಮ ರಹೀಮ್ ಒಬ್ಬನೇ ಎಂದು ಹೇಳಿದವರು ಯಾರು?

೧೭. ಅಂತರರಾಷ್ಟ್ರೀಯ ಪೆಥಾಲಜಿ ಸಂಸ್ಥೆಯ ಭಾರತೀಯ ವಿಭಾಗದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?

೧೮. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ?

೧೯. ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ ಎಲ್ಲಿದೆ?

೨೦. ಅರುಣ್ ಲಾಲ್ ಘೋಷ ಯಾವ ಕ್ರೀಡೆಗೆ ಸಂಬಂಧಿಸಿದವರು?

೨೧. ಸೌರವ್ಯೂಹವನ್ನು ಕಂಡು ಹಿಡಿದ ವಿಜ್ಞಾನಿ ಯಾರು?

೨೨. ಭಾರತೀಯ ಸ್ಟೇಟ್ ಬ್ಯಾಂಕಿನ ಮೊದಲ ಅಧ್ಯಕ್ಷರು ಯಾರು?

೨೩. ಕಣಜ ಕೃತಿಯ ಲೇಖಕರು ಯಾರು?

೨೪. ಭಾರತವು ವಿಶ್ವ ಸಂಸ್ಥೆಯ ಸದಸ್ಯತ್ವ ಪಡೆದ ವರ್ಷ ಯಾವುದು?

೨೫. ೧೯೭೧ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಇದ್ದ ರಾಜ್ಯಪಾಲರು ಯಾರು?

೨೬. ಗುಡ್ ಹೋಪ್ ಭೂಶಿರ ಯಾವ ದೇಶದಲ್ಲಿದೆ?

೨೭. ತಕ್ಲಮಕಾನ್ ಮರಭೂಮಿ ಯಾವ ದೇಶದಲ್ಲಿದೆ?

೨೮. ಶಹಜಾನ್ ಯಾರ ನೆನಪಿಗಾಗಿ ತಾಜ್‌ಮಹಲ್ ಕಟ್ಟಿಸಿದನು?

೨೯. ದೇವ ಎಸ್.ಸುಕುಮಾರ ಇವರುಇವರು ಬರೆದ ’ಟಚ್ ಪ್ಲೇ’ ಪುಸ್ತಕದಲ್ಲಿ ಭಾರತದ ಯಾವ ಕ್ರೀಡಾ ಪಟುವಿನ ಬಗ್ಗೆ ಬರೆಯಲಾಗಿದೆ?

ಉತ್ತರಗಳು

೧. ಗ್ರಾಮೀಣಾಭಿವೃದ್ಧಿ

೨. ಪಂಜಾಬಿನ, ಭಟಿಂಡಾ ಕ್ಷೇತ್ರ

೩. ಪೆನ್ಸಲಿನ್

೪. ವುಡ್ಸ್ ವರದಿ

೫. ಆಸ್ಟ್ರೇಲಿಯಾ

೬. ೧೯೦೮

೭. ವೈಗೈ

೮. ಪ್ಯಾಸ್ಕಲ್

೯. ಪಶ್ಚಿಮ ಬಂಗಾಲದ ಕಲ್ಕತ್ತಾದಲ್ಲಿ

೧೦. ಹಿಮಾಚಲ ಪ್ರದೇಶ

೧೧. ಪುಣೆ

೧೨. ಎಚ್.ಡಬ್ಲ್ಯೂ ಸೀಲೆ (ಯು.ಎಸ್.ಎ)

೧೩. ಆತ್ಮಾರಾಮ್ ಪಾಂಡುರಂಗ್

೧೪. ಲೇಬರ್

೧೫. ಮಂಡ್ಯ

೧೬. ಕಬೀರದಾಸರು

೧೭. ಡಾ||ಎಸ್.ಜಿ.ನಾಗಲೋಟಿಮಠ

೧೮. ಜಿನಿವಾ

೧೯. ಚನ್ನಪಟ್ಟಣ

೨೦. ಈಜು

೨೧. ನಿಕೋಲಸ್ ಕೋಪರ್ನಿಕಸ್

೨೨. ಹೆಚ್.ವಿ.ಆರ್.ಅಯ್ಯಂಗಾರ್

೨೩. ಡಾ||ಬೆಸಗರಹಳ್ಳಿ ರಾಮಣ್ಣ

೨೪. ೧೯೪೫ರಲ್ಲಿ

೨೫. ಧರ್ಮವೀರ

೨೬. ದಕ್ಷಿಣ ಆಫ್ರಿಕಾ

೨೭. ಚೀನಾ

೨೮. ಮಮ್ತಾಜ್ ಬೇಗಂ

೨೯. ಪ್ರಕಾಶ ಪಡುಕೊಣೆ


ಭೂ ಗಡಿ ದಾಟುಲು ಭಾರತ-ಮ್ಯಾನ್ಮಾರ್ ನಡುವಿನ ಒಪ್ಪಂದವನ್ನು ಕ್ಯಾಬಿನೆಟ್ ಅನುಮೋದಿಸಿದೆ.

✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻

i.ಭೂ ಗಡಿ ದಾಟುಲು ಭಾರತ-ಮ್ಯಾನ್ಮಾರ್ ನಡುವಿನ ಒಪ್ಪಂದವನ್ನು ಕ್ಯಾಬಿನೆಟ್ ಅಂಗೀಕರಿಸಿದೆ.
ii. ಇದು ಮಾನ್ಯ ಪಾಸ್ಪೋರ್ಟ್ಗಳು ಮತ್ತು ವೀಸಾಗಳ ಆಧಾರದ ಮೇಲೆ ಜನರ ಚಲನೆಯನ್ನು ಸುಲಭಗೊಳಿಸುತ್ತದೆ ಮತ್ತು ಇದು ಎರಡು ದೇಶಗಳ ನಡುವಿನ ಆರ್ಥಿಕ ಮತ್ತು ಸಾಮಾಜಿಕ ಪರಸ್ಪರ ವರ್ಧನೆಗಳನ್ನು ಹೆಚ್ಚಿಸುತ್ತದೆ.

ಪರೀಕ್ಷೆಗಾಗಿ ಪ್ರಮುಖವಾದವುಗಳು-

ಮ್ಯಾನ್ಮಾರ್ ಬಗ್ಗೆ
PM- ಆಂಗ್ ಸಾನ್ ಸ್ಸು ಕಿ
ಕ್ಯಾಪಿಟಲ್- ನೆಯಿಪಿಡಾಲ್.


ಸುಷ್ಮಾ ಸ್ವರಾಜ್ 3 ಆಗ್ನೇಯ ಏಷ್ಯನ್ ರಾಷ್ಟ್ರಗಳ ಪ್ರವಾಸ ಕೈಗೊಂಡರು.

✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️

i.ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಥೈಲ್ಯಾಂಡ್, ಇಂಡೋನೇಶಿಯಾ ಮತ್ತು ಸಿಂಗಾಪುರ್ ದೇಶಗಳಿಗೆ 5 ದಿನಗಳ ಪೂರ್ವದ ಪ್ರವಾಸವನ್ನು ಕೈಗೊಂಡಿದ್ದಾರೆ. ಸ್ವರಾಜ್ ಮೊದಲು ಥೈಲ್ಯಾಂಡ್ ತಲುಪಲಿದ್ದಾರೆ ಮತ್ತು ಥೈಲ್ಯಾಂಡ್ ವಿದೇಶಾಂಗ ವ್ಯವಹಾರಗಳ ಸಚಿವ ಡಾನ್ ಪ್ರಮುದ್ವೆನೆ ಜೋತೆ ಸಭೆ.
ii. ಇಂಡೋನೇಷ್ಯಾಕ್ಕೆ ಭೇಟಿ ನೀಡಿ ಭಾರತ-ಇಂಡೋನೇಷ್ಯಾ ಜಂಟಿ ಆಯೋಗದ 5 ನೇ ಸಭೆಯಲ್ಲಿ ಶ್ರೀ ಸ್ವರಾಜ್ ಸಹ ಅಧ್ಯಕ್ಷರಾಗಲಿದ್ದಾರೆ.
ii.ಸಿಂಗಾಪುರದಲ್ಲಿ ಸ್ವರಾಜ್ ಏಷಿಯಾನ್ ದೇಶಗಳ ಪ್ರಾದೇಶಿಕ ಪ್ರವಸೀ ಭಾರತೀಯ ದಿವಾಸ್ ಉದ್ಘಾಟಿಸಲಿದ್ದಾರೆ. ಅವಳು ಸಿಂಗಪುರದಲ್ಲಿ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.


ತೈಲ ಮತ್ತು ಅನಿಲ ವಲಯದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಇಸ್ರೇಲ್ ನಡುವಿನ ಒಪ್ಪಂದವನ್ನು ಅನುಮೋದಿಸಲಾಗಿದೆ.

✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻

i.ತೈಲ ಮತ್ತು ಅನಿಲ ವಲಯದಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ.
ii. ಒಡಂಬಡಿಕೆಯ ಅಡಿಯಲ್ಲಿ ನಿರೀಕ್ಷಿತ ಸಹಕಾರವು ಪರಸ್ಪರರ ದೇಶಗಳಲ್ಲಿ ತಂತ್ರಜ್ಞಾನ ವರ್ಗಾವಣೆ, ಆರ್ & ಡಿ, ಜಂಟಿ ಅಧ್ಯಯನಗಳು ನಡೆಸುವುದು, ಮಾನವ ಸಂಪನ್ಮೂಲಗಳ ಸಾಮರ್ಥ್ಯದ ನಿರ್ಮಾಣ ಮತ್ತು ಸ್ಟಾರ್ಟ್-ಅಪ್ಗಳ ಸಹಯೋಗದಲ್ಲಿ ಹೂಡಿಕೆಗಳ ಉತ್ತೇಜನವನ್ನು ಸುಲಭಗೊಳಿಸುತ್ತದೆ.

ಪರೀಕ್ಷೆಗಾಗಿ ಪ್ರಮುಖವಾದವುಗಳು-

ಇಸ್ರೇಲ್
ಅಧ್ಯಕ್ಷ- ರೀವೆನ್ ರಿವ್ಲಿನ್,
ಪ್ರಧಾನಿ-ಬೆಂಜಮಿನ್ ನೇತನ್ಯಾಹು,
ಕರೆನ್ಸಿ- ಇಸ್ರೇಲಿ ಹೊಸ ಶೆಕೆಲ್.

ನಮಮಿ ಗಂಜ್ ಯೋಜನೆಗೆ ರೂ. 295 ಕೋಟಿ - ಎನ್ಎಂಸಿಜಿ

✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻

i.ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್ (ಎನ್ಎಂಸಿಜಿ) ರೂ 295.01 ಕೋಟಿ ಮೌಲ್ಯದ ಐದು ಯೋಜನೆಗಳಿಗೆ ಅನುಮೋದನೆ ನೀಡಿದೆ.
ii. ಪಶ್ಚಿಮ ಬಂಗಾಳದಲ್ಲಿ 278.6 ಕೋಟಿ ರೂ. ವೆಚ್ಚದಲ್ಲಿ ನಿರ್ವಹಣಾ ವೆಚ್ಚವನ್ನು ಮೂರು ಯೋಜನೆಗಳು ಒಳಗೊಂಡಿವೆ. ಉತ್ತರಖಂಡದಲ್ಲಿ ಸುಮಾರು 4.68 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. 11.73 ಕೋಟಿ ಮೌಲ್ಯದ ಒಂದು ಯೋಜನೆಯು ವಾರಣಾಸಿ ಉತ್ತರದಲ್ಲಿ ಕೆಲಸ ಮಾಡುವ ಸುಧಾರಣೆಗೆ ಸಂಬಂಧಿಸಿದೆ.

ಪರೀಕ್ಷೆಗಾಗಿ ಪ್ರಮುಖವಾದವುಗಳು-

ಜಲ ಸಂಪನ್ಮೂಲ ಮತ್ತು ಗಂಗಾ ಪುನರ್ವಸತಿ ಸಚಿವ- ನಿತಿನ್ ಗಡ್ಕರಿ.

ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ- ಉಮಾ ಭಾರ್ತಿ.
ಸಾಗರಗಳ ಸರಾಸರಿ ತಾಪಮಾನ 3.5 ಡಿಗ್ರಿ ಸೆಲ್ಸಿಯ

✍✍✍✍✍✍✍✍✍✍✍✍✍✍✍✍✍✍✍✍✍✍✍✍

i.ಜಗತ್ತಿನ ಸಾಗರಗಳ ಸರಾಸರಿ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ii.ವಿಶ್ವದ ವಿವಿಧ ಸಾಗರಗಳ ಸರಾಸರಿ ತಾಪಮಾನ ಅಳೆಯುವ ಮಹತ್ವದ ವಿಧಾನವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈವರೆಗೆ ಇದು ಅತ್ಯಂತ ಕಷ್ಟದ ಕೆಲಸ ಎಂದು ಪರಿಗಣಿಸಲಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

iii.ನೀರಿನ ಪ್ರತಿ ಪದರವೂ ಬೇರೆ ಬೇರೆ ಪ್ರಮಾಣದ ಉಷ್ಣಾಂಶ ಹೊಂದಿರುತ್ತದೆ. ಹೀಗಾಗಿ ಒಟ್ಟು ಸಾಗರದ ಮೇಲ್ಮೈ ಹಾಗೂ ಆಳದ ಸರಾಸರಿ ಉಷ್ಣಾಂಶ ಕಂಡುಹಿಡಿಯುವುದು ಒಂದು ಸವಾಲಾಗಿತ್ತು. ಈ ಅಡೆತಡೆಗಳನ್ನು ದಾಟುವಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ವಿ.ವಿ. ಸಂಶೋಧಕರು ಯಶಸ್ವಿಯಾಗಿದ್ದಾರೆ.
ಒಡಿಶಾಗೆ ನಬಾರ್ಡ್ 372.51 ಕೋಟಿ ರೂ

✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻✍️🏻 ✍️🏻✍️🏻✍️🏻✍️🏻

Post a Comment

0 Comments