Q) ಉಚ್ಚ ವರ್ಗದ ಜನರು ದೈಹಿಕವಾಗಿ ಮತ್ತು ನೈತಿಕವಾಗಿ ಸತ್ತ ಹೆಣದಂತೆ ಈ ದೇಶದ ನಿಜವಾದ ಆಶಾಕಿರಣ ಜೀವಾಳವೆಂದರೆ ಜನಸಾಮಾನ್ಯರು ಎಂದು" ಹೇಳಿದವರು ಯಾರು*?
೧) ಜಿ ಎಸ್ ಗುಯ್ರಾ
೨) ಆರ್ ಎಸ್ ಶ್ರೀನಿವಾಸ
೩) *ಸ್ವಾಮಿ ವಿವೇಕಾನಂದ*
೪) ಮಹಾತ್ಮ ಗಾಂಧೀಜಿ
೧೯) *"ಭಾರತದ ನಿಜವಾದ ಶತ್ರುಗಳು ಹೊರಗಿನವರಲ್ಲ ನಮ್ಮಲ್ಲಿರುವ ಹೇಡಿತನ" ಎಂದು ಮುಂದಗಾಮಿಗಳನ್ನು ಕುರಿತು ಹೇಳಿದ ನಾಯಕನಾರು*?
೧) *ಅರವಿಂದ ಘೋಷ*
೨) ಜೆವಾಹರ್ ಲಾಲ್ ನೆಹರು
೩) ಸುಭಾಷ್ ಚಂದ್ರಬೋಸ್
೪) ಮಹಾತ್ಮ ಗಾಂಧಿ
➖➖➖➖➖➖➖➖➖➖➖
೨೦) *ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದವರು ಯಾರು*?
೧) ಶ್ರೀ ಅರವಿಂದ ಘೋಷ್
೨) *ದಯಾನಂದ ಸರಸ್ವತಿ*
೩) ರಾಜಾರಾಮ್ ಮೋಹನ್ ರಾಯ್
೪) ಯಾರೂ ಅಲ್
➖➖➖➖➖➖➖➖➖➖➖
೨೧) *1857 ರ ರಲ್ಲಿನ ದಂಗೆಯನ್ನು "ನಾಗರಿಕ ಬಂಡಾಯ" ಎಂದು ಕರೆದವರು ಯಾರು*?
೧) *ಎಸ್ ಬಿ ಚೌಧರಿ*
೨) ಆರ್ ಸಿ ಮುಜುಂದಾರ್
೩) ಪಟ್ಟಾಭಿ ಸೀತಾರಾಮಯ್
೪) ವಿ ಡಿ ಸಾವರ್ಕರ್
➖➖➖➖➖➖➖➖➖➖➖
೨೨) *ರಾಜಾರಾಮ್ ಮೋಹನ್ ರಾಯರನ್ನು ಜಗತ್ತಿನ ಮೊಟ್ಟ ಮೊದಲ ಸರ್ವಧರ್ಮ ಸಮನ್ವಯಾಚಾರ್ಯ ಎಂದು ಕರೆದವರು ಯಾರು*?
೧) ಸ್ವಾಮಿ ವಿವೇಕಾನಂದರು
೨) ಸ್ವಾಮಿ ಶ್ರದ್ಧಾನಂದರ
೩) ಕೋಲ್ಚಾರ್
೪) *ಮೋನಿಯರ್ ಮಿಲಿಯಮ್ಸ್*
➖➖➖➖➖➖➖➖➖➖➖
೨೩) *ರಾಜ್ಯ ನೀತಿ ನಿರ್ದೇಶಕ ತತ್ವಗಳು ಬ್ಯಾಂಕ್ ಗೆ ಯಾವಾಗ ಬೇಕಾದರೂ ಹಣ ನೀಡಬಹುದೆಂದು ಹೇಳಿದ ಚೆಕ್ಕುಗಳು" ಎಂದು ಹೇಳಿದವರು ಯಾರು*?
೧) *ಕೆ.ಟಿ.ಷಾ*
೨) ಜವಹರ್ಲಾಲ್ ನೆಹರು
೩) ಬಿ ಆರ್ ಅಂಬೇಡ್ಕರ
೪) ಕೆ ಎಂ ಮುನಷಿ
➖➖➖➖➖➖➖➖➖➖➖
೨೪) *ಬುದ್ಧನನ್ನು "ಜಗತ್ತಿನ ಜ್ಞಾನ ಪ್ರದೀಪ" ಎಂದು ಕರೆದವರು ಯಾರು*?
೧) *ಶ್ರೀಮತಿ ರಿಸ್ ಡೇವಿಡ್*
೨) ಸರ್ ಎಡವಿನ ಅರ್ನಾಲ್ಡ್
೩) ಕೆನ್ನತ್ ಸೌಂಡರ್ಸ
೪) ಯಾರೂ ಅಲ್
➖➖➖➖➖➖➖➖➖➖➖
೨೫) *"ನೀನು ರಾಜ್ಯವನ್ನು ಆಳಲು ಅರ್ಹನಾಗಿದ್ದೇನೆ ಬಾ ಈ ಭೂಮಿಯನ್ನು ಹಾಳು" ಎಂದು ಕೆಳಗಿನ ಯಾವ ಅರಸ ಹೆಳಿದ್ಧಾನೆ*?
೧) ಸಮುದ್ರಗುಪ್ತ
೨) *ಒಂದನೇ ಚಂದ್ರಗುಪ್ತ*
೩ ಚಂದ್ರಗುಪ್ತ ಮೌರ್ಯ
೪) ಅಶೋಕ
➖➖➖➖➖➖➖➖➖➖➖
೨೬) *ಕಾಳಿದಾಸನನ್ನು ಭಾರತದ ಶೇಕ್ಸ್ಪಿಯರ್ ಎಂದು ಕರೆದವರು ಯಾರು*?
೧) *ಡಾ ರಾಧಾಕೃಷ್ಣನ
್*
೨) ಸ್ವಾಮಿ ವಿವೇಕಾನಂದ
೩) ಜಲಾರ್ ನೆಹರು
೪) ಮಹಾತ್ಮ ಗಾಂಧಿ
➖➖➖➖➖➖➖➖➖➖➖
೨೭) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ನಂತರ "ಒಬ್ಬ ಕುಂಟ ಒಬ್ಬ ಕುರುಡ ಮಾತ್ರ ಉಳಿದರು ಇವರನ್ನು ದೇವಗಿರಿಗೆ ಕುದುರೆಯ ಮೇಲೆ ಕರೆತಲಾಯಿತು" ಎಂದು ಹೇಳಿದವರು ಯಾರು*
೧) ಅಮೀರ್ ಖುಸ್ರೋ
೨) *ಜಿಯಾಉದ್ದೀನ್ ಭರಣಿ*
೩) ಇವಾನ್ ಬತೂತ
೪) ಕಿತಾಬುಲ್ ರಾಹುಲ್
➖➖➖➖➖➖➖➖➖➖➖
೨೮) *"ಅವನ್ನು ಮುಕುಟ ಹೊತ್ತು ಪುಸ್ತಕದಲ್ಲಿ ನೂರು ಮಂದಿ ವಿಜ್ಞಾನಿಗಳ ವಿವೇಚನೆ ಇತ್ತು " ಎಂದು ಪಿಯಾಸುದ್ಧಿನ ತುಘಲಕನ ಕುರಿತು ಕೆಳಗಿನ ವರಲ್ಲಿ ಯಾರು ಹೆಳಿದ್ಧಾರೆ*?
೧) ಈ ಥಾಮಸ್
೨) *ಅಮೀರ್ ಖುಸ್ರೋ*
೩) ಜಿಯಾಉದ್ದೀನ್ ಭರಣಿ
೪) ಯಾರೂ ಅಲ್
➖➖➖➖➖➖➖➖➖➖➖
೨೯) *ತನ್ನ ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಒಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ್ ದಿನ್ ಕಾ ಸುಲ್ತಾನ್" ಎಂಬ ಬಿರುದನ್ನು ನೀಡಿ ಗೌರವಿಸಿದ ಸುಲ್ತಾನ ಯಾರು*?
೧) ಶೇರ್ ಶಾ ಸೂರಿ
೨) ಫಿರೋಜ್ ಶಾ ತುಘಲಕ್
೩) *ಹುಮಾಯನ್*
೪) ಅಕ್ಬರ್
👉1539 ರಲ್ಲಿ ನಡೆದ ಚೌಸ್ ಕದನದಲ್ಲಿ ಹುಮಾಯೂನ್ನು ಶೇರ ಷಾನಿಂದ ಸೋತನು
👉 ಯುದ್ಧದಲ್ಲಿ ಸೋತ ಹುಮಾಯೂನ್ನು ನೀರು ತರುವ ನಾವಿಕನ ಸಹಾಯದಿಂದ ತಪ್ಪಿಸಿಕೊಂಡು ಅಗ್ರ ತಲುಪಿದನು ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಮುಂದೊಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ ದಿನ ಕಾ ಸುಲ್ತಾನ್ " ಎಂಬ ಗೌರವವನ್ನು ನೀಡಿದನು
➖➖➖➖➖➖➖➖➖➖➖
೩೦) *"ಜಗತ್ತು ಒಂದು ಸೇತುವೆ ಅದನ್ನು ನೀನು ಮೊದಲ ದಾಟು" ಎಂದು ಈ ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?
೧) ಚಾರ್ಮಿನಾರ್
೨) ಗೋಲಗುಂಬಜ್
೩) ತಾಜಮಹಲ್
೪) *ಬುಲಂದ್ ದರವಾಜ*
➖➖➖➖➖➖➖➖➖➖➖
೩೧) *"ಭೂಮಿಯ ಮೇಲೆ ಸ್ವರ್ಗ ಇರುವುದಾದರೆ ಅದು ಇಲ್ಲಿಯೇ ಇದೆ ಇಲ್ಲಿಯೇ ಇದೆ" ಎಂದು ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?
೧) ಬುಲಂದ್ ದರ್ವಾಜಾ
೨) ತಾಜ್ ಮಹಲ್
೩) *ಕೆಂಪುಕೋಟೆ*
೪) ಜಾಮಿಯಾ ಮಸೀದಿ
➖➖➖➖➖➖➖➖➖➖➖
೩೨) *ರವೀಂದ್ರನಾಥ್ ಟ್ಯಾಗೋರ್ ಅವರು ಈ ಕೆಳಗಿನ ಯಾವ ಕಟ್ಟಡದ ಕುರಿತು "ಕೆನ್ನೆಯ ಮೇಲಿನ ಚಿರಂತನ ಹನಿ" ಎಂದು ಹೇಳಿದ್ದಾರೆ*?
೧) ಕೆಂಪುಕೋಟೆ
೨) *ತಾಜ ಮಹಲ್*
೩) ಗೋಲ್ ಗುಂಬಜ್
೪) ದರಿಯಾ ದೌಲತ್
➖➖➖➖➖➖➖➖➖➖➖
೩೩) *"ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದೆಗೆ ತಕ್ಕ ಮಗ" ಎಂದು ಹೇಳಿದ ಮರಾಠರ ದೊರೆ ಯಾರು*?
೧) ರಘುನಾಥ್ ಪೇಶ್ವೆ
೨) *ಸಾಹು*
೩) ಬಾಲಾಜಿ ವಿಶ್ವನಾಥ್
೪) ಒಂದನೇ ಬಾಜಿರಾವ್
➖➖➖➖➖➖➖➖➖➖➖➖
೩೪) *ಶಿವಾಜಿಯ ಚರಿತ್ರೆಯನ್ನು" ಹಿಂದೂಗಳ ವೀರ ಚರಿತ್ರೆ" ಎಂದು ಕರೆದವರು ಯಾರು*?
೧) *ಗ್ರಾಂಡ್ ಡಫ್*
೨) ಈ ಥಾಮಸ್
೩) ಮ್ಯಾಕ್ಸ್ ಮುಲ್ಲರ್
೪) ಬಾಲಗಂಗಾಧರ್ ತಿಲಕ್
➖➖➖➖➖➖➖➖➖➖➖
೩೫) *ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯ ಎಂದು ಯಾರು ಹೇಳಿದ್ದಾರೆ*?
೧) *ನೆಹರು*
೨) ಮಹಾತ್ಮಗಾಂಧಿ
೩) ಸ್ವಾಮಿ ವಿವೇಕಾನಂದ
೪) ತಿಲಕರು
➖➖➖➖➖➖➖➖➖➖➖
೩೬) *ವೇದಗಳಿಗೆ ಹಿಂತಿರುಗಿ ಇದು ಕೆಳಗಿನ ಯಾವ ಸಮಾಜ ಸುಧಾರಕರ ಘೋಷಣೆಯಾಗಿದೆ*?
೧) *ದಯಾನಂದ ಸರಸ್ವತಿ*
೨) ಆತ್ಮಾರಾಮ್ ಪಾಂಡುರಂಗ
೩) ಈಶ್ವರಚಂದ್ರ ವಿದ್ಯಾಸಾಗರ್
೪) ರಾಜಾರಾಮ್ ಮೋಹನ್ ರಾಯ್
➖➖➖➖➖➖➖➖➖➖➖
೩೭) *ಸಿಸ್ಟರ್ ನಿವೇದಿತಾ ಅವರು "ಆಧುನಿಕ ರಾಷ್ಟ್ರೀಯ ಚಳವಳಿಯ ಆಧ್ಯಾತ್ಮಿಕತೆಯ ತಂದೆ" ಎಂದು ಈ ಕೆಳಗಿನ ಯಾರನ್ನು ಕರೆದಿದ್ದಾರೆ*?
೧) ಮಹಾತ್ಮ ಗಾಂಧೀಜಿ
೨) *ಸ್ವಾಮಿ ವಿವೇಕಾನಂದ*
೩) ಜೆವಾಹರ್ ಲಾಲ್ ನೆಹರು
೪) ಸರ್ದಾರ್ ವಲ್ಲಬಾಯಿ ಪಟೇಲ್
➖➖➖➖➖➖➖
೩೮) *"ಮಹಾತ್ಮ ಗಾಂಧಿ ಕಿ ಜೈ" ಎಂಬ ಘೋಷಣೆಯನ್ನು ಮೊದಲಿಗೆ ಪ್ರಚಾರ ಮಾಡಿದವರು ಯಾರು*?
೧) ಮಹಾದೇವ ದೇಸಾಯಿ
೨) ಇಂದ
೧) ಜಿ ಎಸ್ ಗುಯ್ರಾ
೨) ಆರ್ ಎಸ್ ಶ್ರೀನಿವಾಸ
೩) *ಸ್ವಾಮಿ ವಿವೇಕಾನಂದ*
೪) ಮಹಾತ್ಮ ಗಾಂಧೀಜಿ
೧೯) *"ಭಾರತದ ನಿಜವಾದ ಶತ್ರುಗಳು ಹೊರಗಿನವರಲ್ಲ ನಮ್ಮಲ್ಲಿರುವ ಹೇಡಿತನ" ಎಂದು ಮುಂದಗಾಮಿಗಳನ್ನು ಕುರಿತು ಹೇಳಿದ ನಾಯಕನಾರು*?
೧) *ಅರವಿಂದ ಘೋಷ*
೨) ಜೆವಾಹರ್ ಲಾಲ್ ನೆಹರು
೩) ಸುಭಾಷ್ ಚಂದ್ರಬೋಸ್
೪) ಮಹಾತ್ಮ ಗಾಂಧಿ
➖➖➖➖➖➖➖➖➖➖➖
೨೦) *ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದವರು ಯಾರು*?
೧) ಶ್ರೀ ಅರವಿಂದ ಘೋಷ್
೨) *ದಯಾನಂದ ಸರಸ್ವತಿ*
೩) ರಾಜಾರಾಮ್ ಮೋಹನ್ ರಾಯ್
೪) ಯಾರೂ ಅಲ್
➖➖➖➖➖➖➖➖➖➖➖
೨೧) *1857 ರ ರಲ್ಲಿನ ದಂಗೆಯನ್ನು "ನಾಗರಿಕ ಬಂಡಾಯ" ಎಂದು ಕರೆದವರು ಯಾರು*?
೧) *ಎಸ್ ಬಿ ಚೌಧರಿ*
೨) ಆರ್ ಸಿ ಮುಜುಂದಾರ್
೩) ಪಟ್ಟಾಭಿ ಸೀತಾರಾಮಯ್
೪) ವಿ ಡಿ ಸಾವರ್ಕರ್
➖➖➖➖➖➖➖➖➖➖➖
೨೨) *ರಾಜಾರಾಮ್ ಮೋಹನ್ ರಾಯರನ್ನು ಜಗತ್ತಿನ ಮೊಟ್ಟ ಮೊದಲ ಸರ್ವಧರ್ಮ ಸಮನ್ವಯಾಚಾರ್ಯ ಎಂದು ಕರೆದವರು ಯಾರು*?
೧) ಸ್ವಾಮಿ ವಿವೇಕಾನಂದರು
೨) ಸ್ವಾಮಿ ಶ್ರದ್ಧಾನಂದರ
೩) ಕೋಲ್ಚಾರ್
೪) *ಮೋನಿಯರ್ ಮಿಲಿಯಮ್ಸ್*
➖➖➖➖➖➖➖➖➖➖➖
೨೩) *ರಾಜ್ಯ ನೀತಿ ನಿರ್ದೇಶಕ ತತ್ವಗಳು ಬ್ಯಾಂಕ್ ಗೆ ಯಾವಾಗ ಬೇಕಾದರೂ ಹಣ ನೀಡಬಹುದೆಂದು ಹೇಳಿದ ಚೆಕ್ಕುಗಳು" ಎಂದು ಹೇಳಿದವರು ಯಾರು*?
೧) *ಕೆ.ಟಿ.ಷಾ*
೨) ಜವಹರ್ಲಾಲ್ ನೆಹರು
೩) ಬಿ ಆರ್ ಅಂಬೇಡ್ಕರ
೪) ಕೆ ಎಂ ಮುನಷಿ
➖➖➖➖➖➖➖➖➖➖➖
೨೪) *ಬುದ್ಧನನ್ನು "ಜಗತ್ತಿನ ಜ್ಞಾನ ಪ್ರದೀಪ" ಎಂದು ಕರೆದವರು ಯಾರು*?
೧) *ಶ್ರೀಮತಿ ರಿಸ್ ಡೇವಿಡ್*
೨) ಸರ್ ಎಡವಿನ ಅರ್ನಾಲ್ಡ್
೩) ಕೆನ್ನತ್ ಸೌಂಡರ್ಸ
೪) ಯಾರೂ ಅಲ್
➖➖➖➖➖➖➖➖➖➖➖
೨೫) *"ನೀನು ರಾಜ್ಯವನ್ನು ಆಳಲು ಅರ್ಹನಾಗಿದ್ದೇನೆ ಬಾ ಈ ಭೂಮಿಯನ್ನು ಹಾಳು" ಎಂದು ಕೆಳಗಿನ ಯಾವ ಅರಸ ಹೆಳಿದ್ಧಾನೆ*?
೧) ಸಮುದ್ರಗುಪ್ತ
೨) *ಒಂದನೇ ಚಂದ್ರಗುಪ್ತ*
೩ ಚಂದ್ರಗುಪ್ತ ಮೌರ್ಯ
೪) ಅಶೋಕ
➖➖➖➖➖➖➖➖➖➖➖
೨೬) *ಕಾಳಿದಾಸನನ್ನು ಭಾರತದ ಶೇಕ್ಸ್ಪಿಯರ್ ಎಂದು ಕರೆದವರು ಯಾರು*?
೧) *ಡಾ ರಾಧಾಕೃಷ್ಣನ
್*
೨) ಸ್ವಾಮಿ ವಿವೇಕಾನಂದ
೩) ಜಲಾರ್ ನೆಹರು
೪) ಮಹಾತ್ಮ ಗಾಂಧಿ
➖➖➖➖➖➖➖➖➖➖➖
೨೭) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ನಂತರ "ಒಬ್ಬ ಕುಂಟ ಒಬ್ಬ ಕುರುಡ ಮಾತ್ರ ಉಳಿದರು ಇವರನ್ನು ದೇವಗಿರಿಗೆ ಕುದುರೆಯ ಮೇಲೆ ಕರೆತಲಾಯಿತು" ಎಂದು ಹೇಳಿದವರು ಯಾರು*
೧) ಅಮೀರ್ ಖುಸ್ರೋ
೨) *ಜಿಯಾಉದ್ದೀನ್ ಭರಣಿ*
೩) ಇವಾನ್ ಬತೂತ
೪) ಕಿತಾಬುಲ್ ರಾಹುಲ್
➖➖➖➖➖➖➖➖➖➖➖
೨೮) *"ಅವನ್ನು ಮುಕುಟ ಹೊತ್ತು ಪುಸ್ತಕದಲ್ಲಿ ನೂರು ಮಂದಿ ವಿಜ್ಞಾನಿಗಳ ವಿವೇಚನೆ ಇತ್ತು " ಎಂದು ಪಿಯಾಸುದ್ಧಿನ ತುಘಲಕನ ಕುರಿತು ಕೆಳಗಿನ ವರಲ್ಲಿ ಯಾರು ಹೆಳಿದ್ಧಾರೆ*?
೧) ಈ ಥಾಮಸ್
೨) *ಅಮೀರ್ ಖುಸ್ರೋ*
೩) ಜಿಯಾಉದ್ದೀನ್ ಭರಣಿ
೪) ಯಾರೂ ಅಲ್
➖➖➖➖➖➖➖➖➖➖➖
೨೯) *ತನ್ನ ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಒಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ್ ದಿನ್ ಕಾ ಸುಲ್ತಾನ್" ಎಂಬ ಬಿರುದನ್ನು ನೀಡಿ ಗೌರವಿಸಿದ ಸುಲ್ತಾನ ಯಾರು*?
೧) ಶೇರ್ ಶಾ ಸೂರಿ
೨) ಫಿರೋಜ್ ಶಾ ತುಘಲಕ್
೩) *ಹುಮಾಯನ್*
೪) ಅಕ್ಬರ್
👉1539 ರಲ್ಲಿ ನಡೆದ ಚೌಸ್ ಕದನದಲ್ಲಿ ಹುಮಾಯೂನ್ನು ಶೇರ ಷಾನಿಂದ ಸೋತನು
👉 ಯುದ್ಧದಲ್ಲಿ ಸೋತ ಹುಮಾಯೂನ್ನು ನೀರು ತರುವ ನಾವಿಕನ ಸಹಾಯದಿಂದ ತಪ್ಪಿಸಿಕೊಂಡು ಅಗ್ರ ತಲುಪಿದನು ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಮುಂದೊಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ ದಿನ ಕಾ ಸುಲ್ತಾನ್ " ಎಂಬ ಗೌರವವನ್ನು ನೀಡಿದನು
➖➖➖➖➖➖➖➖➖➖➖
೩೦) *"ಜಗತ್ತು ಒಂದು ಸೇತುವೆ ಅದನ್ನು ನೀನು ಮೊದಲ ದಾಟು" ಎಂದು ಈ ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?
೧) ಚಾರ್ಮಿನಾರ್
೨) ಗೋಲಗುಂಬಜ್
೩) ತಾಜಮಹಲ್
೪) *ಬುಲಂದ್ ದರವಾಜ*
➖➖➖➖➖➖➖➖➖➖➖
೩೧) *"ಭೂಮಿಯ ಮೇಲೆ ಸ್ವರ್ಗ ಇರುವುದಾದರೆ ಅದು ಇಲ್ಲಿಯೇ ಇದೆ ಇಲ್ಲಿಯೇ ಇದೆ" ಎಂದು ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?
೧) ಬುಲಂದ್ ದರ್ವಾಜಾ
೨) ತಾಜ್ ಮಹಲ್
೩) *ಕೆಂಪುಕೋಟೆ*
೪) ಜಾಮಿಯಾ ಮಸೀದಿ
➖➖➖➖➖➖➖➖➖➖➖
೩೨) *ರವೀಂದ್ರನಾಥ್ ಟ್ಯಾಗೋರ್ ಅವರು ಈ ಕೆಳಗಿನ ಯಾವ ಕಟ್ಟಡದ ಕುರಿತು "ಕೆನ್ನೆಯ ಮೇಲಿನ ಚಿರಂತನ ಹನಿ" ಎಂದು ಹೇಳಿದ್ದಾರೆ*?
೧) ಕೆಂಪುಕೋಟೆ
೨) *ತಾಜ ಮಹಲ್*
೩) ಗೋಲ್ ಗುಂಬಜ್
೪) ದರಿಯಾ ದೌಲತ್
➖➖➖➖➖➖➖➖➖➖➖
೩೩) *"ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದೆಗೆ ತಕ್ಕ ಮಗ" ಎಂದು ಹೇಳಿದ ಮರಾಠರ ದೊರೆ ಯಾರು*?
೧) ರಘುನಾಥ್ ಪೇಶ್ವೆ
೨) *ಸಾಹು*
೩) ಬಾಲಾಜಿ ವಿಶ್ವನಾಥ್
೪) ಒಂದನೇ ಬಾಜಿರಾವ್
➖➖➖➖➖➖➖➖➖➖➖➖
೩೪) *ಶಿವಾಜಿಯ ಚರಿತ್ರೆಯನ್ನು" ಹಿಂದೂಗಳ ವೀರ ಚರಿತ್ರೆ" ಎಂದು ಕರೆದವರು ಯಾರು*?
೧) *ಗ್ರಾಂಡ್ ಡಫ್*
೨) ಈ ಥಾಮಸ್
೩) ಮ್ಯಾಕ್ಸ್ ಮುಲ್ಲರ್
೪) ಬಾಲಗಂಗಾಧರ್ ತಿಲಕ್
➖➖➖➖➖➖➖➖➖➖➖
೩೫) *ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯ ಎಂದು ಯಾರು ಹೇಳಿದ್ದಾರೆ*?
೧) *ನೆಹರು*
೨) ಮಹಾತ್ಮಗಾಂಧಿ
೩) ಸ್ವಾಮಿ ವಿವೇಕಾನಂದ
೪) ತಿಲಕರು
➖➖➖➖➖➖➖➖➖➖➖
೩೬) *ವೇದಗಳಿಗೆ ಹಿಂತಿರುಗಿ ಇದು ಕೆಳಗಿನ ಯಾವ ಸಮಾಜ ಸುಧಾರಕರ ಘೋಷಣೆಯಾಗಿದೆ*?
೧) *ದಯಾನಂದ ಸರಸ್ವತಿ*
೨) ಆತ್ಮಾರಾಮ್ ಪಾಂಡುರಂಗ
೩) ಈಶ್ವರಚಂದ್ರ ವಿದ್ಯಾಸಾಗರ್
೪) ರಾಜಾರಾಮ್ ಮೋಹನ್ ರಾಯ್
➖➖➖➖➖➖➖➖➖➖➖
೩೭) *ಸಿಸ್ಟರ್ ನಿವೇದಿತಾ ಅವರು "ಆಧುನಿಕ ರಾಷ್ಟ್ರೀಯ ಚಳವಳಿಯ ಆಧ್ಯಾತ್ಮಿಕತೆಯ ತಂದೆ" ಎಂದು ಈ ಕೆಳಗಿನ ಯಾರನ್ನು ಕರೆದಿದ್ದಾರೆ*?
೧) ಮಹಾತ್ಮ ಗಾಂಧೀಜಿ
೨) *ಸ್ವಾಮಿ ವಿವೇಕಾನಂದ*
೩) ಜೆವಾಹರ್ ಲಾಲ್ ನೆಹರು
೪) ಸರ್ದಾರ್ ವಲ್ಲಬಾಯಿ ಪಟೇಲ್
➖➖➖➖➖➖➖
೩೮) *"ಮಹಾತ್ಮ ಗಾಂಧಿ ಕಿ ಜೈ" ಎಂಬ ಘೋಷಣೆಯನ್ನು ಮೊದಲಿಗೆ ಪ್ರಚಾರ ಮಾಡಿದವರು ಯಾರು*?
೧) ಮಹಾದೇವ ದೇಸಾಯಿ
೨) ಇಂದ
2 Comments
I like this and this good idea
ReplyDeleteThank you srinivas
Delete