Ticker

6/recent/ticker-posts

Kannada general knowledge question answers

Q)   ಉಚ್ಚ ವರ್ಗದ ಜನರು ದೈಹಿಕವಾಗಿ ಮತ್ತು ನೈತಿಕವಾಗಿ ಸತ್ತ ಹೆಣದಂತೆ ಈ ದೇಶದ ನಿಜವಾದ ಆಶಾಕಿರಣ ಜೀವಾಳವೆಂದರೆ ಜನಸಾಮಾನ್ಯರು ಎಂದು" ಹೇಳಿದವರು ಯಾರು*?

೧)  ಜಿ ಎಸ್ ಗುಯ್ರಾ
೨)  ಆರ್ ಎಸ್ ಶ್ರೀನಿವಾಸ
೩) *ಸ್ವಾಮಿ ವಿವೇಕಾನಂದ*
೪)  ಮಹಾತ್ಮ ಗಾಂಧೀಜಿ




೧೯) *"ಭಾರತದ ನಿಜವಾದ ಶತ್ರುಗಳು ಹೊರಗಿನವರಲ್ಲ ನಮ್ಮಲ್ಲಿರುವ ಹೇಡಿತನ"  ಎಂದು ಮುಂದಗಾಮಿಗಳನ್ನು ಕುರಿತು ಹೇಳಿದ ನಾಯಕನಾರು*?

೧) *ಅರವಿಂದ ಘೋಷ*
೨)  ಜೆವಾಹರ್ ಲಾಲ್ ನೆಹರು
೩)  ಸುಭಾಷ್ ಚಂದ್ರಬೋಸ್
೪)  ಮಹಾತ್ಮ ಗಾಂಧಿ

➖➖➖➖➖➖➖➖➖➖➖

೨೦) *ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದವರು ಯಾರು*?

೧)  ಶ್ರೀ ಅರವಿಂದ ಘೋಷ್
೨) *ದಯಾನಂದ ಸರಸ್ವತಿ*
೩)  ರಾಜಾರಾಮ್ ಮೋಹನ್ ರಾಯ್
೪)  ಯಾರೂ ಅಲ್

➖➖➖➖➖➖➖➖➖➖➖

೨೧) *1857 ರ ರಲ್ಲಿನ ದಂಗೆಯನ್ನು "ನಾಗರಿಕ ಬಂಡಾಯ" ಎಂದು ಕರೆದವರು ಯಾರು*?

೧) *ಎಸ್‌ ಬಿ ಚೌಧರಿ*
೨)  ಆರ್ ಸಿ ಮುಜುಂದಾರ್
೩)  ಪಟ್ಟಾಭಿ ಸೀತಾರಾಮಯ್
೪)  ವಿ ಡಿ ಸಾವರ್ಕರ್

➖➖➖➖➖➖➖➖➖➖➖

೨೨) *ರಾಜಾರಾಮ್ ಮೋಹನ್ ರಾಯರನ್ನು ಜಗತ್ತಿನ ಮೊಟ್ಟ ಮೊದಲ ಸರ್ವಧರ್ಮ  ಸಮನ್ವಯಾಚಾರ್ಯ ಎಂದು ಕರೆದವರು ಯಾರು*?

೧)  ಸ್ವಾಮಿ ವಿವೇಕಾನಂದರು
೨)  ಸ್ವಾಮಿ ಶ್ರದ್ಧಾನಂದರ
೩)  ಕೋಲ್ಚಾರ್
೪) *ಮೋನಿಯರ್ ಮಿಲಿಯಮ್ಸ್*

➖➖➖➖➖➖➖➖➖➖➖

೨೩) *ರಾಜ್ಯ ನೀತಿ ನಿರ್ದೇಶಕ ತತ್ವಗಳು ಬ್ಯಾಂಕ್ ಗೆ ಯಾವಾಗ ಬೇಕಾದರೂ ಹಣ ನೀಡಬಹುದೆಂದು ಹೇಳಿದ ಚೆಕ್ಕುಗಳು" ಎಂದು ಹೇಳಿದವರು ಯಾರು*?

೧) *ಕೆ.ಟಿ.ಷಾ*
೨)  ಜವಹರ್ಲಾಲ್ ನೆಹರು
೩)  ಬಿ ಆರ್ ಅಂಬೇಡ್ಕರ
೪)  ಕೆ ಎಂ ಮುನಷಿ

➖➖➖➖➖➖➖➖➖➖➖

೨೪) *ಬುದ್ಧನನ್ನು "ಜಗತ್ತಿನ ಜ್ಞಾನ ಪ್ರದೀಪ" ಎಂದು ಕರೆದವರು ಯಾರು*?

೧) *ಶ್ರೀಮತಿ ರಿಸ್ ಡೇವಿಡ್*
೨)  ಸರ್ ಎಡವಿನ ಅರ್ನಾಲ್ಡ್
೩)  ಕೆನ್ನತ್ ಸೌಂಡರ್ಸ
೪)  ಯಾರೂ ಅಲ್

➖➖➖➖➖➖➖➖➖➖➖

೨೫) *"ನೀನು ರಾಜ್ಯವನ್ನು ಆಳಲು ಅರ್ಹನಾಗಿದ್ದೇನೆ ಬಾ ಈ ಭೂಮಿಯನ್ನು ಹಾಳು" ಎಂದು ಕೆಳಗಿನ ಯಾವ ಅರಸ ಹೆಳಿದ್ಧಾನೆ*?

೧)  ಸಮುದ್ರಗುಪ್ತ
೨) *ಒಂದನೇ ಚಂದ್ರಗುಪ್ತ*
೩   ಚಂದ್ರಗುಪ್ತ ಮೌರ್ಯ
೪)  ಅಶೋಕ

➖➖➖➖➖➖➖➖➖➖➖

೨೬) *ಕಾಳಿದಾಸನನ್ನು ಭಾರತದ ಶೇಕ್ಸ್‌ಪಿಯರ್ ಎಂದು ಕರೆದವರು ಯಾರು*?

೧) *ಡಾ ರಾಧಾಕೃಷ್ಣನ

್*
೨)  ಸ್ವಾಮಿ ವಿವೇಕಾನಂದ
೩)  ಜಲಾರ್ ನೆಹರು
೪)   ಮಹಾತ್ಮ ಗಾಂಧಿ

➖➖➖➖➖➖➖➖➖➖➖

೨೭) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ನಂತರ "ಒಬ್ಬ ಕುಂಟ ಒಬ್ಬ ಕುರುಡ ಮಾತ್ರ ಉಳಿದರು ಇವರನ್ನು ದೇವಗಿರಿಗೆ ಕುದುರೆಯ ಮೇಲೆ ಕರೆತಲಾಯಿತು" ಎಂದು ಹೇಳಿದವರು ಯಾರು*

೧)  ಅಮೀರ್ ಖುಸ್ರೋ
೨) *ಜಿಯಾಉದ್ದೀನ್ ಭರಣಿ*
೩)  ಇವಾನ್ ಬತೂತ
೪)  ಕಿತಾಬುಲ್ ರಾಹುಲ್

➖➖➖➖➖➖➖➖➖➖➖

೨೮) *"ಅವನ್ನು ಮುಕುಟ ಹೊತ್ತು ಪುಸ್ತಕದಲ್ಲಿ ನೂರು ಮಂದಿ ವಿಜ್ಞಾನಿಗಳ ವಿವೇಚನೆ ಇತ್ತು " ಎಂದು ಪಿಯಾಸುದ್ಧಿನ ತುಘಲಕನ ಕುರಿತು  ಕೆಳಗಿನ ವರಲ್ಲಿ ಯಾರು ಹೆಳಿದ್ಧಾರೆ*?

೧)  ಈ ಥಾಮಸ್
೨) *ಅಮೀರ್ ಖುಸ್ರೋ*
೩)  ಜಿಯಾಉದ್ದೀನ್ ಭರಣಿ
೪)  ಯಾರೂ ಅಲ್

➖➖➖➖➖➖➖➖➖➖➖

೨೯) *ತನ್ನ ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಒಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ್ ದಿನ್ ಕಾ ಸುಲ್ತಾನ್" ಎಂಬ ಬಿರುದನ್ನು ನೀಡಿ  ಗೌರವಿಸಿದ ಸುಲ್ತಾನ ಯಾರು*?

೧)  ಶೇರ್ ಶಾ ಸೂರಿ
೨)  ಫಿರೋಜ್ ಶಾ ತುಘಲಕ್
೩) *ಹುಮಾಯನ್*
೪)  ಅಕ್ಬರ್

👉1539 ರಲ್ಲಿ  ನಡೆದ ಚೌಸ್ ಕದನದಲ್ಲಿ ಹುಮಾಯೂನ್‌ನು  ಶೇರ ಷಾನಿಂದ ಸೋತನು
👉 ಯುದ್ಧದಲ್ಲಿ ಸೋತ ಹುಮಾಯೂನ್‌ನು ನೀರು ತರುವ ನಾವಿಕನ ಸಹಾಯದಿಂದ ತಪ್ಪಿಸಿಕೊಂಡು  ಅಗ್ರ ತಲುಪಿದನು ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಮುಂದೊಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ ದಿನ ಕಾ ಸುಲ್ತಾನ್ " ಎಂಬ ಗೌರವವನ್ನು ನೀಡಿದನು

➖➖➖➖➖➖➖➖➖➖➖

೩೦) *"ಜಗತ್ತು ಒಂದು ಸೇತುವೆ ಅದನ್ನು ನೀನು ಮೊದಲ ದಾಟು" ಎಂದು ಈ ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಚಾರ್ಮಿನಾರ್
೨)  ಗೋಲಗುಂಬಜ್
೩)  ತಾಜಮಹಲ್
೪) *ಬುಲಂದ್ ದರವಾಜ*

➖➖➖➖➖➖➖➖➖➖➖

೩೧) *"ಭೂಮಿಯ ಮೇಲೆ ಸ್ವರ್ಗ ಇರುವುದಾದರೆ ಅದು ಇಲ್ಲಿಯೇ ಇದೆ ಇಲ್ಲಿಯೇ ಇದೆ" ಎಂದು ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಬುಲಂದ್ ದರ್ವಾಜಾ
೨)  ತಾಜ್ ಮಹಲ್
೩) *ಕೆಂಪುಕೋಟೆ*
೪)  ಜಾಮಿಯಾ ಮಸೀದಿ

➖➖➖➖➖➖➖➖➖➖➖

೩೨) *ರವೀಂದ್ರನಾಥ್ ಟ್ಯಾಗೋರ್ ಅವರು ಈ ಕೆಳಗಿನ ಯಾವ ಕಟ್ಟಡದ ಕುರಿತು "ಕೆನ್ನೆಯ ಮೇಲಿನ ಚಿರಂತನ ಹನಿ" ಎಂದು ಹೇಳಿದ್ದಾರೆ*?

೧)  ಕೆಂಪುಕೋಟೆ
೨) *ತಾಜ ಮಹಲ್*
೩)  ಗೋಲ್ ಗುಂಬಜ್
೪)  ದರಿಯಾ ದೌಲತ್

➖➖➖➖➖➖➖➖➖➖➖

೩೩) *"ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದೆಗೆ ತಕ್ಕ ಮಗ" ಎಂದು ಹೇಳಿದ ಮರಾಠರ ದೊರೆ ಯಾರು*?

೧)  ರಘುನಾಥ್ ಪೇಶ್ವೆ
೨) *ಸಾಹು*
೩)  ಬಾಲಾಜಿ ವಿಶ್ವನಾಥ್
೪)  ಒಂದನೇ ಬಾಜಿರಾವ್

➖➖➖➖➖➖➖➖➖➖➖➖

೩೪) *ಶಿವಾಜಿಯ ಚರಿತ್ರೆಯನ್ನು" ಹಿಂದೂಗಳ ವೀರ ಚರಿತ್ರೆ" ಎಂದು ಕರೆದವರು ಯಾರು*?

೧) *ಗ್ರಾಂಡ್ ಡಫ್*
೨)  ಈ ಥಾಮಸ್
೩)  ಮ್ಯಾಕ್ಸ್ ಮುಲ್ಲರ್
೪)  ಬಾಲಗಂಗಾಧರ್ ತಿಲಕ್

➖➖➖➖➖➖➖➖➖➖➖

೩೫) *ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯ ಎಂದು ಯಾರು ಹೇಳಿದ್ದಾರೆ*?

೧)  *ನೆಹರು*
೨)   ಮಹಾತ್ಮಗಾಂಧಿ
೩)   ಸ್ವಾಮಿ ವಿವೇಕಾನಂದ
೪)   ತಿಲಕರು

➖➖➖➖➖➖➖➖➖➖➖

೩೬) *ವೇದಗಳಿಗೆ ಹಿಂತಿರುಗಿ ಇದು ಕೆಳಗಿನ ಯಾವ ಸಮಾಜ ಸುಧಾರಕರ ಘೋಷಣೆಯಾಗಿದೆ*?

೧) *ದಯಾನಂದ ಸರಸ್ವತಿ*
೨)  ಆತ್ಮಾರಾಮ್ ಪಾಂಡುರಂಗ
೩)  ಈಶ್ವರಚಂದ್ರ ವಿದ್ಯಾಸಾಗರ್
೪)  ರಾಜಾರಾಮ್ ಮೋಹನ್ ರಾಯ್

➖➖➖➖➖➖➖➖➖➖➖

೩೭) *ಸಿಸ್ಟರ್ ನಿವೇದಿತಾ ಅವರು "ಆಧುನಿಕ ರಾಷ್ಟ್ರೀಯ ಚಳವಳಿಯ ಆಧ್ಯಾತ್ಮಿಕತೆಯ ತಂದೆ" ಎಂದು ಈ ಕೆಳಗಿನ ಯಾರನ್ನು ಕರೆದಿದ್ದಾರೆ*?

೧)  ಮಹಾತ್ಮ ಗಾಂಧೀಜಿ
೨) *ಸ್ವಾಮಿ ವಿವೇಕಾನಂದ*
೩)  ಜೆವಾಹರ್ ಲಾಲ್‌ ನೆಹರು
೪)  ಸರ್ದಾರ್ ವಲ್ಲಬಾಯಿ ಪಟೇಲ್

➖➖➖➖➖➖➖

೩೮) *"ಮಹಾತ್ಮ ಗಾಂಧಿ ಕಿ ಜೈ" ಎಂಬ ಘೋಷಣೆಯನ್ನು ಮೊದಲಿಗೆ ಪ್ರಚಾರ ಮಾಡಿದವರು ಯಾರು*?

೧)  ಮಹಾದೇವ ದೇಸಾಯಿ
೨)  ಇಂದ

Post a Comment

2 Comments