Ticker

6/recent/ticker-posts

Kannada general knowledge question answers part 19

1. ಶಿವಾಜಿ ಯಾವಾಗ ಜನಿಸಿದನು?
*1627 ಎಪ್ರಿಲ್20*
____________________________________


2. ಶಿವಾಜಿ ಹುಟ್ಟಿದ ಊರು ಯಾವುದು?
*ಶಿವನೇರಿ ದುರ್ಗ.(ಪುಣೆ ಹತ್ತಿರ)*
_______________________________________
3. ಶಿವಾಜಿ ತಂದೆ ತಾಯಿ ಯಾರು?
*ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ*
_______________________________________
4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು?
*ಭಗವಾನ್ ರಾಮದಾಸ್*
_______________________________________
5. ಶಿವಾಜಿಯ ಜೀವನದ ಗುರು ಯಾರು?
*ದಾದಾಜಿ ಕೊಂಡ ದೇವ*
_______________________________________
6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು?
*ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ*
_______________________________________
7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು?
*ಅಫ್ಜಲ್ ಖಾನ್*
_______________________________________
8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು?
*ಗೆರಲ್ಲಾ*
_______________________________________
9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು?

*ಷಾಹಿಸ್ತಾ ಖಾನ್*
_______________________________________
10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು?
*ಜೈಸಿಂಗ್*
_______________________________________
11. ಔರಂಗಜೇಬ್ ಮತ್ತು ಶಿವಾಜಿ ಯು 1665 ರಲ್ಲಿ ಯಾವ ಒಪ್ಪಂದ ಮಾಡಿಕೊಂಡರು?
*ಪುರಂದರ ಒಪ್ಪಂದ*
_______________________________________
12. ಔರಂಗಜೇಬ್ ನು ಶಿವಾಜಿಯನ್ನು ಯಾವ ಬಂಧಿಖಾನೆಯಲ್ಲಿ ಬಂಧಿಸಿ ಇಟ್ಟಿದನು?
*ಅಗ್ತಾ*
_______________________________________
13. ಶಿವಾಜಿ ಪಟ್ಟಾಭಿಷೇಕ ಎಲ್ಲಿ ನಡೆಯಿತು?
*ರಾಯಗಡ*
_______________________________________
14. ಶಿವಾಜಿ ಪಟ್ಟಾಭಿಷೇಕ ವಾದ ವರ್ಷ?
*1674 ಜೂನ್ 16*
_______________________________________
15. ಶಿವಾಜಿ ಯು ಮೈಸೂರು ಸಂಸ್ಥಾನದ ಮೇಲೆ ದಾಳಿ ಮಾಡಿದ ವರ್ಷ?
*1677 ರಲ್ಲಿ ಚಿಕ್ಕದೇವರಾಯರಿಂದ ಸೋತನು*
_______________________________________
16. ಶಿವಾಜಿ ಯಾವಾಗ ಮರಣ ಹೊಂದಿದನು?
*1680 ಏಪ್ರಿಲ್ 14*
_______________________________________
17. ಶಿವಾಜಿ ಸಮಾಧಿ ಎಲ್ಲಿದೆ?
*ರಾಯಗಡ*
_______________________________________
18. ಶಿವಾಜಿ ಮಂತ್ರಿ‌ಮಂಡಲವನ್ನು ಎನೇಂದು ಕರೆಯುತ್ತಾರೆ?
*ಅಪ್ಟಪ್ರಧಾನ*
_______________________________________
19. ಪೇಶ್ವೆ ಎಂದರೇ ಯಾರು?
*ಪ್ರಧಾನಮಂತ್ರಿ*
_______________________________________
20. ಮರಾಠ ಮನೆತನದಲ್ಲಿ ಹಣಕಾಸು ‌ಮಂತ್ರಿಯನ್ನು ಎನೇಂದು ಕರೆಯುತ್ತಾರೆ?
*ಅಮಾತ್ಯ*
_______________________________________
21. ಶಿವಾಜಿ ಕಾಲದಲ್ಲಿ ಜಾರಿಯಲ್ಲಿದ ಎರಡು ತೆರಿಗೆಗಳು ಯಾವುವು?
*ಚೌತ್ ಮತ್ತು ಸರ್ ದೇಶ ಮುಖ್*
_______________________________________
22. ಶಿವಾಜಿ ಕಾಲದಲ್ಲಿ ಜಾರಿಗೆ ತಂದ ಭೂಮಿ ಅಳತೆ ಮಾಡುವ ಮಾಪನ ಯಾವುದು?
*ಕಾಥಿ*
_______________________________________
23. ಶಿವಾಜಿ ಕಾಲದಲ್ಲಿ ಇದ್ದ ನೌಕ ತರಬೇತಿ ಕೇಂದ್ರ ಯಾವುದು?
*ಮಹಾರಾಷ್ಟ್ರ ದ ಕೊಲಾಬಾ*
_______________________________________
24. ಶಿವಾಜಿಯ ದಕ್ಷಿಣ ರಾಜಧಾನಿ ಯಾವುದು?
*ಜಿಂಜಿ ತಮಿಳುನಾಡು*
_______________________________________
25. ಶಿವಾಜಿಯ ಎರಡು ಅಶ್ವಪಡೆಯ ವಿಧಗಳು ಯಾವುವು?
*ಭಾಗಿರ್ ಮತ್ತು ಶಿಲಾಧಾರನ್*
_______________________________________
26. ಶಿವಾಜಿಯ ಸಹೋದರಿ ಎಂದು ಪ್ರಸಿದ್ಧಿ ಪಡೆದ ದಕ್ಷಿಣ ಭಾರತದ ರಾಣಿ ಯಾರು?
*ಕೆಳದಿ ಚೆನ್ನಮ್ಮ*
_______________________________________
27. ಶಿವಾಜಿ ಜೀವನ ಚರಿತ್ರೆ ಯನ್ನು ಹಿಂದೂಗಳ ವೀರ ಚರಿತ್ರೆ ಎಂದು ಕರೆದವರು ಯಾರು?
*ಗ್ರಾಂಡ್ ಡಫ್ ಇತಿಹಾಸ ಕಾರ*
_______________________________________
28. ಶಿವಾಜಿ‌ ನಂತರ ಮರಾಠ ಮನೆತನ ಆಳಿದವರು ಯಾರು?
*ಶಿವಾಜಿ ಮೊದಲ ಮಗ ಸಾಂಭಾಜಿ*
_______________________________________
29. ಸಾಂಭಾಜಿ ನಂತರ ಮರಾಠ ಮನೆತನ ಆಳಿದವರು?
*ರಾಜಾರಾಮ್*
_______________________________________
30. ಯಾರ ಕಾಲದಲ್ಲಿ ಮರಾಠ ಮನೆತನ ಎರಡು ಭಾಗವಾಯಿತು?
*ಸಾಹು ಮತ್ತು ಎರಡನೇ ಶಿವಾಜಿ*
_______________________________________
31. ಮರಾಠರ ಪೇಶ್ವೇಗಳ ಆಡಳಿತ ಯಾವಾಗ ಪ್ರಾರಂಭವಾಯಿತು?
*1713*
_______________________________________
32. ಮರಾಠರ ಮೊದಲ ಪೇಶ್ವೆ ಯಾರು?
*ಬಾಲಾಜಿ ವಿಶ್ವನಾಥ*
_______________________________________
33. ಬಾಲಾಜಿ ವಿಶ್ವನಾಥನಿಗೆ ಸಾಹು ನೀಡಿದ ಬಿರುದು ಯಾವುದು?
*ಸೇನೆಯ ಕಾರ್ಯಭಾರದ ನಿಯೋಗಿ*
_______________________________________
34. ಮರಾಠರ ಪ್ರಸಿದ್ಧ ಪೇಶ್ವೆ ಯಾರು?
*ಒಂದನೇ ಬಾಜಿರಾವ್*
_______________________________________
35. ಎರಡನೇ ಶಿವಾಜಿ ಎಂದು ಯಾರನ್ನು ಕರೆಯುತ್ತಾರೆ?
*ಒಂದನೇ ಬಾಜಿರಾವ್*
_______________________________________
36. ಒಂದನೇ ಬಾಜಿರಾವ್ ಪೇಶ್ವೆ ಸ್ಥಾಪಿಸಿದ ಹಿಂದೂ ಸಂಘಟನೆ ಯಾವುದು?
*ಹಿಂದೂ ಪಾದ್ ಬಾದ್ ಷಾಹಿ*
_______________________________________
37. ಮರಾಠ ಸಾಮ್ರಾಜ್ಯ ದ ಪುನರ್ ಸ್ಥಾಪಕ ಯಾರು?
*ಒಂದನೇ ಬಾಜಿರಾವ್*
_______________________________________
38. ಹಿಂದೂ ಪಾದ್ ಬಾದ್ ಷಾಹಿ ಸಂಘಟನೆ ಯನ್ನು ಕೈ ಬಿಟ್ಟವರು ಯಾರು?
*ಬಾಲಾಜಿ ಬಾಜಿರಾವ್*
_______________________________________
 39. ಪೇಶ್ವೆ ಗಳ ರಾಜಧಾನಿ ಯಾವುದು?
*ಪುಣೆ*
_______________________________________
40. ಗೆರಿಲ್ಲಾ ಯುದ್ದ ಬದಲಿಗೆ ಯುರೋಪಿನ ಯುದ್ಧ ತಂತ್ರ ಬಳಸಿದವರು?
*ಬಾಲಾಜಿ ಬಾಜೀರಾವ್*
_______________________________________
41. ಮೂರನೆಯ ಪಾಣಿಪತ್ ಕದನ ಯಾವಾಗ ನಡೆಯಿತು?
*1761 ಜನವರಿ 14*
_______________________________________
42. ಮೂರನೇಯ ಪಾಣಿಪತ್ ಯಾರು ಯಾರ ನಡುವೆ ನಡೆಯಿತು?
*ಅಫ್ಘಾನ್ ದೊರೆ ಅಹಮದ್ ಷಾ ಅಬ್ಬಾಲಿ ಮತ್ತು ಬಾಲಾಜಿ ಬಾಜಿರಾವ್*
_______________________________________
43. . ಕೊನೆಯ ಪೇಶ್ವೆ ಯಾರು?
*ಎರಡನೇ ಬಾಲಾಜಿ ಬಾಜಿರಾವ್*
_______________________________________
44. ಮೂರನೆಯ ಆಂಗ್ಲೋ ಮರಾಠ ಯುದ್ಧ ಯಾವಾಗ ನಡೆಯಿತು?
*1817-1818*
_______________________________________
45. ಪೇಶ್ವೆ ಹುದ್ದೆ ರದ್ದು ಮಾಡಿದ ಬ್ರಿಟಿಷ್ ಗವರ್ನರ್ ಯಾರು?
*ಲಾರ್ಡ್ ಹೇಸ್ಟಿಂಗ್ಸ್*
_______________________________________
46. ಪ್ರಥಮ ಆಂಗ್ಲೊ ಮರಾಠ ಯುದ್ಧ ಯಾವಾಗ ನಡೆಯಿತು,?
*1775-1782*
_______________________________________
47. ಪ್ರಥಮ ಅಂಗ್ಲೋ ಮರಾಠ ಯುದ್ಧ ದ ಒಪ್ಪಂದ ಯಾವುದು?
*ಪುರಂದರ ಒಪ್ಪಂದ 1776, ಸಾಲ್ಬಾಯಿ ಒಪ್ಪಂದ 1782*
_______________________________________
48. ಎರಡನೇ ಆಂಗ್ಲೋ ‌ಮರಾಠ ಯುದ್ದ ಯಾವಾಗ ನಡೆಯಿತು?
*1803-1805*
_______________________________________
49. ಎರಡನೇ ಆಂಗ್ಲೋ ‌ಮರಾಠ ಯುದ್ಧದ ಒಪ್ಪಂದ ಯಾವುದು?
*ಬೆಸ್ಸಿನ್ ಒಪ್ಪಂದ - 1806*
_______________________________________
50. ಮೂರು ಅಂಗ್ಲೋ ಮರಾಠ ಯುದ್ಧಗಳನ್ನು ಇಸವಿ, ಭಾಗವಹಿಸಿದವರು, ಒಪ್ಪಂದಗಳು ಯಾವುವು*
*ಒಂದನೇ ಆಂಗ್ಲೋ - ಮರಾಠ ಯುದ್ಧ ಕ್ರಿ.ಶ 1775-1782 ರವರೆಗೆ ಮರಾಠ ಮುಖಂಡ ನಾನಾ ಫಡ್ನವೀಸ್ - ಬ್ರಿಟಿಷ್ ವಾರನ್ ಹೇಸ್ಟಿಂಗ್ಸ್, ಪುರಂದ ಒಪ್ಪಂದ 1776 ಮತ್ತು ಸಾಲ್ಬಾಯಿ ಒಪ್ಪಂದ 1782*
_______________________________________
*ಎರಡನೇ ಆಂಗ್ಲೋ-ಮರಾಠ ಯುದ್ಧ ಕ್ರಿ.ಶ 1803-1806 , ಮರಾಠರ ಪೇಶ್ವೆ ಎರಡನೇ ಬಾಲಾಜಿ ಬಾಜಿರಾವ್ ಮತ್ತು ವಾರನ್ ಹೇಸ್ಟಿಂಗ್ಸ್, ಬೆಸ್ಸಿನ್ ಒಪ್ಪಂದ 1806*
_______________________________________
*ಮೂರನೇ ಆಂಗ್ಲೋ-ಮರಾಠ ಯುದ್ಧ ಕ್ರಿ.ಶ 1817-1818, ಮರಾಠರ ಪೇಶ್ವೆ ಯಾದ ಎರಡನೇ ಬಾಲಾಜಿ ಬಾಜಿರಾವ್ ಮತ್ತು ಬ್ರಿಟಿಷ್ ವಾರನ್ ಹೇಸ್ಟಿಂಗ್ಸ್ , ಪರಿಣಾಮ ಕಿ.ಶ. 1818 ರಲ್ಲಿ ಪೇಶ್ವೆ ಹುದ್ದೆ ರದ್ದು*

Post a Comment

0 Comments