*ಪ್ರಾಮಾಣಿಕವಾಗಿ ಬದುಕಿದವರಿಗೆ ಮನುಷ್ಯರು ಸಹಾಯ ಮಾಡದಿದ್ದರೂ ದೇವರು ಸಹಾಯ ಮಾಡುತ್ತಾನೆ.*
*ಶುದ್ಧ ಮನದಿಂದ ಬದುಕಿದವರಿಗೆ ಕ್ಷಣಿಕ ಸುಖ ಸಿಗದೇ ಕ್ಷಣ ಕ್ಷಣ ನೋವು ತಿಂದರೂ ಕೊನೆಗೆ ಶಾಶ್ವತ ಸಂತೋಷವನ್ನು ಹೊಂದುತ್ತಾರೆ.*
Basavaraj sutar
*🌸ಸಾಧನೆಯ ಹಾದಿಯಲ್ಲಿ ಸೋಲುಗಳು ಬಂದರೆ, ಊಟದಲ್ಲಿ ಕಲ್ಲುಗಳು ಬಂದಂತೆ.🌸*
*⛅🍲🍛ಊಟದಲ್ಲಿನ ಕಲ್ಲುಗಳನ್ನು ತೆಗೆಯಬೇಕೇ ವಿನಃ, ಊಟವನ್ನೇ ಬಿಡಬಾರದು🍲🍛🥗🌤*
Basavaraj sutar
ನಮ್ಮ ಬೆನ್ನ ಹಿಂದೆ*
*ನಮ್ಮ ಬಗ್ಗೆ ಕೆಟ್ಟದಾಗೆ*
*ಮಾತಾಡೋ ಬಂಧುಗಳಿಗಿಂತ ಎಲ್ಲರೆದುರಲ್ಲೇ ಕಪಾಳಕ್ಕೆ* *ಹೊಡೆಯೋ.*
*ಶತ್ರುಗಳೇ ಉತ್ತಮ*
Basavaraj sutar
*ಅದೆಷ್ಟೇ ಕಷ್ಟ ಬಂದ್ರೂ ಯಾವುದೇ ಕಾರಣಕ್ಕೂ ಅಳಬೇಡಿ.*
*ಯಾಕಂದ್ರೆ ರಕ್ತವನ್ನು ಬೇಕಾದರೂ ಬೇರೆಯವರ ದೇಹದಿಂದ ತಂದು ಹಾಕಬಹುದು. ಆದ್ರೆ ಕಣ್ಣೀರನ್ನು ಆ ರೀತಿ ಹಾಕಕ್ಕಾಗಲ್ಲ.*
Basavaraj sutar
*ನೆನೆದವರಿಗೆ ನೆನಪಾಗಿ..*
*ನೊಂದವರಿಗೆ ನೆರವಾಗಿ..*
*ಪ್ರೀತಿಸುವ ಹೃದಯಕ್ಕೆ ಉಸಿರಾಗಿ..*
*ಸ್ನೇಹಿತರ ಬದುಕಿಗೆ ಬೆಳಕಾಗಿ..*
*ಇರುವುದೇ ನಿಜವಾದ ಸ್ನೇಹ.......*
*ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ, ಆದರೆ ಒಂದು ನಿಮಿಷದಲ್ಲಿ ನಿರ್ಧಾರ ಬದುಕನ್ನು ಬದಲಾಯಿಸುತ್ತೆ*😰😰
Basavaraj sutar
*ಶುದ್ಧ ಮನದಿಂದ ಬದುಕಿದವರಿಗೆ ಕ್ಷಣಿಕ ಸುಖ ಸಿಗದೇ ಕ್ಷಣ ಕ್ಷಣ ನೋವು ತಿಂದರೂ ಕೊನೆಗೆ ಶಾಶ್ವತ ಸಂತೋಷವನ್ನು ಹೊಂದುತ್ತಾರೆ.*
Basavaraj sutar
*🌸ಸಾಧನೆಯ ಹಾದಿಯಲ್ಲಿ ಸೋಲುಗಳು ಬಂದರೆ, ಊಟದಲ್ಲಿ ಕಲ್ಲುಗಳು ಬಂದಂತೆ.🌸*
*⛅🍲🍛ಊಟದಲ್ಲಿನ ಕಲ್ಲುಗಳನ್ನು ತೆಗೆಯಬೇಕೇ ವಿನಃ, ಊಟವನ್ನೇ ಬಿಡಬಾರದು🍲🍛🥗🌤*
Basavaraj sutar
ನಮ್ಮ ಬೆನ್ನ ಹಿಂದೆ*
*ನಮ್ಮ ಬಗ್ಗೆ ಕೆಟ್ಟದಾಗೆ*
*ಮಾತಾಡೋ ಬಂಧುಗಳಿಗಿಂತ ಎಲ್ಲರೆದುರಲ್ಲೇ ಕಪಾಳಕ್ಕೆ* *ಹೊಡೆಯೋ.*
*ಶತ್ರುಗಳೇ ಉತ್ತಮ*
Basavaraj sutar
*ಅದೆಷ್ಟೇ ಕಷ್ಟ ಬಂದ್ರೂ ಯಾವುದೇ ಕಾರಣಕ್ಕೂ ಅಳಬೇಡಿ.*
*ಯಾಕಂದ್ರೆ ರಕ್ತವನ್ನು ಬೇಕಾದರೂ ಬೇರೆಯವರ ದೇಹದಿಂದ ತಂದು ಹಾಕಬಹುದು. ಆದ್ರೆ ಕಣ್ಣೀರನ್ನು ಆ ರೀತಿ ಹಾಕಕ್ಕಾಗಲ್ಲ.*
Basavaraj sutar
*ನೆನೆದವರಿಗೆ ನೆನಪಾಗಿ..*
*ನೊಂದವರಿಗೆ ನೆರವಾಗಿ..*
*ಪ್ರೀತಿಸುವ ಹೃದಯಕ್ಕೆ ಉಸಿರಾಗಿ..*
*ಸ್ನೇಹಿತರ ಬದುಕಿಗೆ ಬೆಳಕಾಗಿ..*
*ಇರುವುದೇ ನಿಜವಾದ ಸ್ನೇಹ.......*
*ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ, ಆದರೆ ಒಂದು ನಿಮಿಷದಲ್ಲಿ ನಿರ್ಧಾರ ಬದುಕನ್ನು ಬದಲಾಯಿಸುತ್ತೆ*😰😰
Basavaraj sutar
0 Comments