1) ಯಾವ ಸಾಮ್ರಾಜ್ಯದ ಪಾಲಿಗೆ 18 ನೆಯ
ಶತಮಾನದ ಮೊದಲಾರ್ಧವು ಮಹಾಪತನದ
ಕಾಲವಾಗಿತ್ತು?
* ಮೊಘಲ್ ಸಾಮ್ರಾಜ್ಯದ.
2) ವಾಸ್ಕೋಡಿಗಾಮ ಯಾವ ದೇಶದ ನಾವಿಕ?
* ಪೋರ್ಚುಗೀಸ್.
3) ಬ್ರಿಟಿಷ್ ಭಾರತದ ಸೃಷ್ಠಿಗೆ ಕಾರಣನಾದ
ಪ್ರಥಮ ಅಧಿಕಾರಿ ಯಾರು?
* ರಾಬರ್ಟ್ ಕ್ಲೈವ್.
ಶತಮಾನದ ಮೊದಲಾರ್ಧವು ಮಹಾಪತನದ
ಕಾಲವಾಗಿತ್ತು?
* ಮೊಘಲ್ ಸಾಮ್ರಾಜ್ಯದ.
2) ವಾಸ್ಕೋಡಿಗಾಮ ಯಾವ ದೇಶದ ನಾವಿಕ?
* ಪೋರ್ಚುಗೀಸ್.
3) ಬ್ರಿಟಿಷ್ ಭಾರತದ ಸೃಷ್ಠಿಗೆ ಕಾರಣನಾದ
ಪ್ರಥಮ ಅಧಿಕಾರಿ ಯಾರು?
* ರಾಬರ್ಟ್ ಕ್ಲೈವ್.
4) ದಿವಾನಿ ಹಕ್ಕು ಎಂದರೆ ------.
* ಭೂಕಂದಾಯ ವಸೂಲಿ ಮಾಡುವ ಹಕ್ಕು.
5) ರಾಬರ್ಟ್ ಕ್ಲೈವ್ ದ್ವಿ-ಸರ್ಕಾರವನ್ನು ಎಲ್ಲಿ
ಜಾರಿಗೆ ತಂದನು?
* ಬಂಗಾಳದಲ್ಲಿ.
6) ಈಸ್ಟ್ ಇಂಡಿಯಾ ಕಂಪನಿಯನ್ನು ಯಾವಾಗ
ಸ್ಥಾಪಿಸಲಾಯಿತು?
* 1600 ರಲ್ಲಿ.
7) ಈಸ್ಟ್ ಇಂಡಿಯಾ ಕಂಪನಿಯನ್ನು ಎಲ್ಲಿ
ಸ್ಥಾಪಿಸಲಾಯಿತು?
* ಇಂಗ್ಲೆಂಡ್ ನಲ್ಲಿ.
8) 1781 ರಲ್ಲಿ ಯಾರ ನೇತೃತ್ವದಲ್ಲಿ
ಇಂಗ್ಲೀಷ್ ಸೈನ್ಯವು ಹೈದರಾಲಿಯನ್ನು
ಯುದ್ಧದಲ್ಲಿ ಸೋಲಿಸಿತು?
* ಸರ್ ಐರ್ ಕೂಟ್ ನ.
9) ಶ್ರೀರಂಗಪಟ್ಟಣ ಒಪ್ಪಂದವಾದದ್ದು
ಯಾವಾಗ?
* 1792 ರಲ್ಲಿ.
10) ಯಾವ ಒಡೆಯರ ಕಾಲದಲ್ಲಿ ಮೈಸೂರು
ರಾಜ್ಯವು ರಾಮರಾಜ್ಯ ಎಂಬ ಕೀರ್ತಿಗೆ
ಪಾತ್ರವಾಯಿತು?
* ನಾಲ್ವಡಿ ಕೃಷ್ಣರಾಜ ಒಡೆಯರ್.
11) "ಹಲಗಲಿ" ಬಾಗಲಕೋಟೆ ಜಿಲ್ಲೆಯ ಯಾವ
ತಾಲ್ಲೂಕಿನಲ್ಲಿದೆ?
* ಮುಧೋಳ.
12) 1836 ರಲ್ಲಿ ----- ದಿಂದ
ಬೆಳಗಾವಿಯನ್ನು ಬೇರ್ಪಡಿಸಲಾಯಿತು?
* ಧಾರವಾಡ.
13) ಕನ್ನಡ ಮಾತನಾಡುವ ಬಳ್ಳಾರಿ,
ದಕ್ಷಿಣಕನ್ನಡ ಪ್ರದೇಶಗಳು 19 ನೇ
ಶತಮಾನದಲ್ಲಿ ಯಾವ ಪ್ರಾಂತದ ಆಳ್ವಿಕೆಗೆ
ಒಳಪಟ್ಟಿದ್ದವು?
* ಮದ್ರಾಸ್.
14) ಸುಮಾರು 8 ಶತಮಾನಗಳ ಕಾಲ
ಕೊಡಗನ್ನು ಆಳ್ವಿಕೆ ಮಾಡಿದವರು ಯಾರು?
* ಚೆಂಗಾಳ್ವರು.
15) ಯಾವ ಶಾಸನ ಜಾರಿಗೆ ಬರುವುದರ
ಮೂಲಕ ದ್ವಿಮುಖ ಸರ್ಕಾರ ರದ್ದಾಯಿತು?
* 1773 ರ ರೆಗ್ಯುಲೇಟಿಂಗ್ ಶಾಸನ.
16) ಭಾರತದ ಮೊದಲನೆಯ ಗವರ್ನರ್ ಜನರಲ್
ಯಾರು?
* ವಾರನ್ ಹೆಸ್ಟಿಂಗ್ಸ್.
17) ಪಿಟ್ಸ್ ಇಂಡಿಯಾ ಶಾಸನ ಜಾರಿಗೆ
ಬಂದದ್ದು ಯಾವಾಗ?
* 1784 ರಲ್ಲಿ.
18) ಭಾರತದ ಇತಿಹಾಸದಲ್ಲಿ ಯಾವ
ಶತಮಾನವನ್ನು "ಭಾರತೀಯ ನವೋದಯ"
ಕಾಲವೆಂದು ಕರೆಯಲಾಗಿದೆ?
* 19 ನೇ.
19) "ವೇದಗಳಿಗೆ ಹಿಂದಿರುಗಿ" ಎನ್ನುವ ಘೋಷಣೆ
ಮಾಡಿದವರು ಯಾರು?
* ಸ್ವಾಮಿ ದಯಾನಂದ ಸರಸ್ವತಿ.
20) ಜ್ಯೋತಿಬಾ ಪುಲೇಯವರು ಯಾವ
ಸಮಾಜವನ್ನು ಸ್ಥಾಪಿಸಿದರು?
* ಸತ್ಯಶೋಧಕ ಸಮಾಜ.
21) "ಪ್ರಾರ್ಥನಾ ಸಮಾಜ"ವನ್ನು
ಆತ್ಮಾರಾಂ ಪಾಂಡುರಂಗರವರು ಎಲ್ಲಿ
ಸ್ಥಾಪಿಸಿದರು?
* ಮುಂಬೈನಲ್ಲಿ.
22) "ಶುದ್ಧಿ ಚಳುವಳಿ"ಯನ್ನು
ಪ್ರಾರಂಭಿಸಿದವರು ಯಾರು?
* ಸ್ವಾಮಿ ದಯಾನಂದ ಸರಸ್ವತಿ.
23) ಪುಲೇಯವರು ಶೋಷಣೆಯ ಬಗ್ಗೆ ಯಾವ
ಪುಸ್ತಕದಲ್ಲಿ ತಿಳಿಸಿದ್ದಾರೆ?
* ಗುಲಾಮಗಿರಿ.
24) ರಾಮಕೃಷ್ಣ ಪರಮಹಂಸರು
ದಕ್ಷಿಣೇಶ್ವರದಲ್ಲಿನ ಯಾವ ದೇವಾಲಯದ
ಅರ್ಚಕರಾಗಿದ್ದರು?
* ಕಾಳಿ.
25) ರಾಮಕೃಷ್ಣ ಮಿಷನ್ ನ್ನು ಸ್ಥಾಪಿಸಿದವರು
ಯಾರು?
* ಸ್ವಾಮಿ ವಿವೇಕಾನಂದರು.
26) ಸ್ವಾಮಿ ವಿವೇಕಾನಂದರು ಚಿಕಾಗೋ
ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು
ಯಾವಾಗ?
* 1893 ರಲ್ಲಿ.
27) ಥಿಯಾಸಾಫಿಕಲ್ ಸೊಸೈಟಿಯ ಮೂಲ
ಸ್ಥಾಪಕರು ಯಾರಾರು?
* ಮ್ಯಾಡಮ್ ಬ್ಲಾವಟಿಸ್ಕಿ ಮತ್ತು ಕರ್ನಲ್
ಎಚ್. ಎಸ್.ಅಲ್ಕಾಟ್.
28) 1916 ರಲ್ಲಿ ಹೋಂರೂಲ್
ಚಳುವಳಿಯನ್ನು ಪ್ರಾರಂಭಿಸಿದವರು ಯಾರು?
* ಆನಿ ಬೆಸೆಂಟ್.
29) ಕಾನ್ಪುರ್ ದಲ್ಲಿ ಸಿಡಿದೆದ್ದವನು ಯಾರು?
* ನಾನಾ ಸಾಹೇಬ್.
30) ಝಾನ್ಸೀಯಲ್ಲಿ ಯಾರ ನಾಯಕತ್ವದಲ್ಲಿ
ದಂಗೆ ಉಂಟಾಯಿತು?
* ರಾಣಿ ಲಕ್ಷ್ಮೀ ಬಾಯಿ.
31) 'ನಾನಾ ಸಾಹೇಬ್'ನ ಸಹಾಯಕ ಯಾರು?
* ತಾತ್ಯಾಟೋಪೆ.
32) ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದ್ದು
ಯಾವಾಗ?
* 1858 ರಲ್ಲಿ.
33) "ಟೈಮ್ಸ್ ಆಫ್ ಇಂಡಿಯಾ" ಪ್ರಕಟಗೊಂಡ
ಸ್ಥಳ ಯಾವುದು?
* ಮುಂಬೈ.
34) "ಸೋಮೆ ಪ್ರಕಾಶ" ಎಂಬ ಬಂಗಾಳ
ಪತ್ರಿಕೆಯ ಸಂಪಾದಕರು ಯಾರು?
* ಈಶ್ವರಚಂದ್ರವಿದ್ಯಾಸಾಗರ.
35) "ದಿ ಬೆಂಗಾಲ್ ಗೆಜೆಟ್" ಆರಂಭಿಸಿದವರು
ಯಾರು?
* ಆಗಸ್ಟ್ ಹಿಕಿ.
36) "ಇಲ್ಬರ್ಟ್ ಮಸೂದೆ"ಯನ್ನು ಜಾರಿಗೆ
ತಂದವನು ಯಾರು?
* ಲಾರ್ಡ್ ರಿಪ್ಪನ್.
37) ಬಂಗಾಳದ ವಿಭಜನೆಯನ್ನು ಬ್ರಿಟಿಷ್
ಸರ್ಕಾರವು ಹಿಂಪಡೆದದ್ದು ಯಾವಾಗ?
* 1911 ರಲ್ಲಿ.
38) "ವರ್ತಮಾನ ರಣನೀತಿ" ಪುಸ್ತಕದ ಕರ್ತೃ
ಯಾರು?
* ಅರವಿಂದ್ ಘೋಷ್.
39) "ಹಿಂದ್ ಸ್ವರಾಜ್" ಪತ್ರಿಕೆಯ ಸಂಪಾದಕರು
ಯಾರು?
* ಮಹಾತ್ಮ ಗಾಂಧೀಜಿ.
40) 1919 ರ ರೌಲತ್ ಕಾಯ್ದೆಯು ಯಾವ
ತಿಂಗಳಲ್ಲಿ ಜಾರಿಗೆ ಬಂದಿತು?
* ಫೆಬ್ರವರಿ.
41) "ಗಾಂಧಿಯುಗದ" ಅವಧಿಯನ್ನು ತಿಳಿಸಿರಿ?
* 1920-1947.
42) "ಸ್ವರಾಜ್ ಪಕ್ಷ" ಸ್ಥಾಪನೆಯಾದದ್ದು
ಯಾವಾಗ?
* 1922 ರಲ್ಲಿ.
43) "ಕ್ವಿಟ್ ಇಂಡಿಯಾ ಚಳುವಳಿ" ನಡೆದದ್ದು
ಯಾವಾಗ?
* 1942 ರಲ್ಲಿ.
44) ಕಾರ್ಮಿಕರ ಹೋರಾಟವು 1827 ರಲ್ಲಿ
ಎಲ್ಲಿ ಆರಂಭವಾಯಿತು?
* ಕಲ್ಕತ್ತಾದಲ್ಲಿ.
45) ಬ್ರಿಟಿಷರು ಜಾರಿಗೆ ತಂದ ಖಾಯಂ
ಜಮೀನ್ದಾರಿ ಪದ್ದತಿಯಿಂದ ಯಾವ ಬುಡಕಟ್ಟು
ಜನರು ನಿರ್ಗತಿಕರಾದರು?
* ಸಂತಾಲ.
46) 1938 ರ ಕಾಂಗ್ರೆಸ್ ಅಧಿವೇಶನ ಎಲ್ಲಿ
ನಡೆಯಿತು?
* ತ್ರಿಪುರದಲ್ಲಿ.
47) "ಫಾರ್ವರ್ಡ್ ಬ್ಲಾಕ್" ಎಂಬುವದೊಂದು
-----.
* ಹೊಸ ಪಕ್ಷ.
48) "ಫಾರ್ವರ್ಡ್ ಬ್ಲಾಕ್" ಎಂಬ ಹೊಸ ಪಕ್ಷ
ಕಟ್ಟಿದವರು ಯಾರು?
* ಸುಭಾಷ್ ಚಂದ್ರಬೋಸ್.
49) "ದೆಹಲಿ ಚಲೋ"ಗೆ ಕರೆ ನೀಡಿದವರು
ಯಾರು?
* ಸುಭಾಷ್ ಚಂದ್ರಬೋಸ್.
50) 'ಮಹದ್' ಮತ್ತು 'ಕಾಲಾರಾಂ'
ದೇವಾಲಯ ಚಳುವಳಿಗಳನ್ನು ಆರಂಭಿಸಿದವರು
ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
0 Comments