Ticker

6/recent/ticker-posts

ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ 50 ಪ್ರಶ್ನೆಗಳು..

Kannada general knowledge question answers

: *ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ 50 ಪ್ರಶ್ನೆಗಳು..*
=====================================



*ಮುಂಬರುವ SDA & FDA ಪರೀಕ್ಷೆಗೆ ...
===========================

ತಿರುಮಲೆ ರಾಜಮ್ಮನವರ ಕಾವ್ಯನಾಮ ಯಾವುದು?
A. ಪಾರ್ವತಿ
B. ಭಾವನಾ
C. ಚಂದನಾ
D. ಭಾರತಿ
D✅

ಕುಡುಕರ ಭಾಷೆಯಂತೆ ಕಾವ್ಯ ರಚಿಸಿದ ಕವಿ ಯಾರು?
A. ಅ.ನ.ಕೃ
B. ಜೆ.ಪಿ.ರಾಜರತ್ನಂ
C. ಬಿ.ಜಿ.ಎಲ್.ಸ್ವಾಮಿ
D. ರಾಶಿ
B✅
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎಂದು ಹೇಳಿದ ಕವಿ
A. ಕೆ.ಎಸ್.ನರಸಿಂಹಸ್ವಾಮಿ
B. ಚನ್ನವೀರ ಕಣವಿಯವರ
C. ತ.ರಾ.ಸು
D. ಡಿ.ವಿ.ಜಿ
D✅
ರನ್ನನ ಕುಲಕಸಬು ಯಾವುದು?
A. ಕಲ್ಲು ಒಡೆಯುವುದು
B. ವ್ಯಾಪಾರ ಮಾಡುವುದು
C. ಬಳೆ ಮಾರುವುದು
D. ಹಣ್ಣು ಮಾರುವುದು
C✅
ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ ಎಂದ ಕವಿ ಯಾರು ?
A. ಡಾ.ಡಿ.ಎಸ್.ಕರ್ಕಿ
B. ಈಶ್ವರ ಸಣಕಲ್ಲ
C. ಬಸವರಾಜ ಕಟ್ಟೀಮನಿ
D. ಬಸವರಾಜ ಬೆಟಗೇರಿ
B✅
ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದರೇನು ಫಲ ಎಂದ ದಾಸರು
A. ಕನಕದಾಸರು
B. ವ್ಯಾಸರಾಯರು
C. ತುಳಸಿದಾಸರು
D. ಪುರಂದರದಾಸರು
D✅
ಕನ್ನಡದಲ್ಲಿ ದ್ವಿವಚನವಿದೆ ಎಂದು ಹೇಳಿದ ಕವಿ
A. ರನ್ನ
B. ಕುವೆಂಪು
C. ತೀ.ನಂ.ಶ್ರೀ
D. ಕನಕದಾಸರು
C✅
ಹಸಿವಾದೊಡೆ ಕೆರೆ ಹಳ್ಳ ಭಾವಿಗಳುಂಟು ಎಂದು ಹೇಳಿದವರಾರು?
A. ಅಕ್ಕಮಹಾದೇವಿ
B. ಅಲ್ಲಮಪ್ರಭು
C. ಅಂಡಯ್ಯ
D. ಅತ್ತಿಮಬ್ಬೆ
A ✅
ಕುಮಾರವ್ಯಾಸ ಭಾರತವು ಮೊದಲು ಎಷ್ಟು ಪರ್ವಗಳನ್ನು ಹೊಂದಿದೆ?
A. 5
B. 10
C. 15
D. 20
B✅
ಚಿತ್ತವಿಲ್ಲದ ಗುಡಿಯ ಸುತ್ತಿದಡೆ ಫಲವೇನು? ಎಂದು ಹೇಳಿದ ಕವಿ?
A. ಬಸವಣ್ಣನವರು
B. ಕೆ.ಎಸ್.ನಿಸಾರ ಅಹಮದ್
C. ಕನಕದಾಸರು
D. ಸರ್ವಜ್ಞ
D✅
ಕರುಣಾಳು ಬಾ ಬೆಳಕೇ ಮುಸುಕಿದಿ ನೀ ಮಬ್ಬಿನಲಿ ಎಂದ ಕವಿ?
A. ಬಿ.ಎಂ.ಶ್ರೀ
B. ತಿ.ನಂ.ಶ್ರೀ
C. ಕೆ.ಎಸ್.ನರಸಿಂಹಸ್ವಾಮಿ
D. ಕುವೆಂಪು
A✅
ಪಾಂಚಾಲಿ ಇದು ಯಾರ ಹೆಸರು?
A. ಸೀತೆ
B. ಮಂಡೋದರಿ
C. ದ್ರೌಪದಿ
D. ಅಹಲ್ಯ
C✅
ಗೀಗೀ ಪದದ ಮೇಳದಲ್ಲಿ ಎಷ್ಟು ಜನ ಗಾಯಕರಿರುತ್ತಾರೆ?
A. ಎರಡರಿಂದ ಮೂರು
B. ಮೂರರಿಂದ ನಾಲ್ಕು
C. ನಾಲ್ಕರಿಂದ ಐದು
D. ಐದರಿಂದ ಆರು
B✅
ದುಶ್ಯಂತನು ಶಾಕುಂತಲೆಗೆ ನೀಡಿದ್ದ ಉಂಗುರವು ಯಾವ ಪ್ರಾಣಿಯ ಹೊಟ್ಟೆಯಲ್ಲಿ ದೊರಕಿತು?
A. ಮೀನು
B. ಸಿಂಹ
C. ಹುಲಿ
D. ಚಿರತೆ
A✅
ಕಣ್ವ ಮಹಾಮುನಿಗಳ ಸಾಕು ಮಗಳು ಯಾರು?
A. ರಾಧೆ
B. ಗಿರಿಜಾ
C. ದ್ರಾಕ್ಷಾಯಣಿ
D. ಶಕುಂತಲೆ
D✅✅
"ಚಾಡಿಕೋರ" ಎಂಬುದು ------ ನಾಮ.
a) ತದ್ದಿತಾಂತ
b) ಕೃದಂತ
c) ಭಾವನಾಮ
d) ಕೃದಂತ ಭಾವ

A✅
ಹಗಲು ಕನಸು ಎಂಬುದು ಸಮಾಸ.
a) ಕರ್ಮಧಾರಯ
b) ಅಂಶಿ
c) ತತ್ಪುರುಷ
d) ದ್ವಿಗು
C✅
"ಕೆಳದುಟಿ" ಎಂಬುದು _ಸಮಾಸ.
a) ಅಂಶಿ
b) ದ್ವಂದ್ವ
c) ದ್ವಿಗು
d) ಕರ್ಮಧಾರೆಯ
A✅
"ಕಥೆಹೇಳು" ಎಂಬುದು _ ಸಮಾಸ.
a) ದ್ವಿಗು
b) ಬಹುವ್ರೀಹಿ
c) ಅಂಶಿ
d) ಕ್ರಿಯಾ
D✅
_ ಎಂಬುದು ಅವಧಾರಣೆಯಿಂದ ಕೂಡಿದ ಪದ.
a) ನಾನು
b) ನಾನೂ
c) ನಾನೇ
d) ನಾನೋ
C✅
ಆ ಸುದ್ದಿಯನ್ನು ಕೇಳಿ ನಾನು ಮೈಸೂರಿಗೆ ಕೂಡಲೆ ಹಿಂತಿರುಗಿದೆನು ಇಲ್ಲಿ ಕೂಡಲೇ ಎಂಬುದು.
a) ಅನುಸರ್ಗಾವ್ಯಯ
b) ಸಾಮಾನ್ಯಾವ್ಯಯ
c) ಸಂಬಂಧ ಸೂಚಕಾವ್ಯಯ
d) ಭಾವಸೂಚಕಾವ್ಯಯ
B✅
ಆಹಾ, ನೀರು ಅಮೃತದಂತಿದೆ ಇಲ್ಲಿ ಆಹಾ ಎಂಬುದು?
a) ಸಾಮಾನ್ಯಾವ್ಯಯ
b) ಅನುಸರ್ಗಾವ್ಯಯ
c) ಸಂಬಂಧ ಸೂಚಕಾವ್ಯಯ
d) ಭಾವಸೂಚಕಾವ್ಯಯ
C✅

 ಈ ವಾಖ್ಯದಲ್ಲಿ
ಮಗು ಕುಣಿಯುತ್ತಾ ಬೀದಿಗೆ ಹೋಯಿತು ಇಲ್ಲಿ ಕುಣಿಯುತ್ತಾ -------- ಪದ.
a) ನಾಮಪದ
b) ಕ್ರಿಯಾಪದ
c) ಸಾಪೇಕ್ಷ ಕ್ರಿಯಾಪದ
d) ನಾಮ ಪ್ರಕೃತಿ
C✅
ನೀವು ಬುದ್ದಿವಂತರಾಗಿ ಬಾಳಿ ಇಲ್ಲಿ "ಬುದ್ದಿವಂತರಾಗಿ" ಎಂಬುದು ...
a) ನಾಮಪದ
b) ಕ್ರಿಯಾಪದ
c) ಕ್ರಿಯಾ ವಿಶೇಷಣ
d) ಭಾವನಾಮ
C✅
"ಅಂಥದು" ಎಂಬ ಪದ ವಾಚಕ.
a) ಸಂಖ್ಯಾವಾಚಕ
b) ಪರಿಮಾಣ ವಾಚಕ
c) ಪ್ರಕಾರ ವಾಚಕ
d) ದಿಗ್ವಾಚಕ
C✅
ಕೈಕಾಲು ಮೂಡಿತೋ ನಭಕೆ ಈ ವಾಕ್ಯದಲ್ಲಿರುವ ಅಲಂಕಾರ?
ಅ. ಉಪಮಾ
ಬ. ಉತ್ಪ್ರೇಕ್ಷೆ
ಕ. ಅರ್ಥಂತರನ್ಯಾಸ
ಡ. ದೃಷ್ಟಾಂತ
B✅
ಸರ್ವಜ್ಞನು ಕಾವ್ಯದ ಯಾವ ಪ್ರಕಾರಕ್ಕೆ ಪ್ರಸಿದ್ಧನಾಗಿದ್ದಾನೆ?
ಅ. ಷಟ್ಪದಿ
ಬ. ರಗಳೆ
ಕ. ದಾಸರಪದ
ಡ. ತ್ರಿಪದಿ
D✅
ಮೈಯೆಲ್ಲಾ ಕಣ್ಣಾಗಿ ಎಂದರೆ?
ಅ.ದೇಹದಲ್ಲೆಲ್ಲಾ ಕಣ್ಣು
ಬ.ಬಹಳ ನಿದ್ದೆಗೆಟ್ಟುಕೊಂಡು
ಕ.ತುಂಬಾ ಜಾಗರೂಕನಾಗಿರು
ಡ.ಬಹಳ ಧೈರ್ಯವಾಗಿರು
C✅
ಕನ್ನಡಿತಿ ಎಂಬಲ್ಲಿ ....ಸಂಧಿ ಇದೆ?
ಅ.ಆಗಮ
ಬ.ಆದೇಶ
ಕ.ಲೋಪ
ಡ.ಸವರ್ಣದೀರ್ಘ
C✅
ಮಂದಾನಿಲ ರಗಳೆಯ ಲಕ್ಷಣ?
ಅ. ನಾಲ್ಕು ಮಾತ್ರೆಯ ನಾಲ್ಕು ಗಣಗಳು
ಬ. ನಾಲ್ಕು ಮಾತ್ರೆಯ ಐದು ಗಣಗಳು
ಕ. ಮೂರು ಮಾತ್ರೆಯ ಎಂಟು ಗಣಗಳು
ಡ. ಐದು ಮಾತ್ರೆಯ ನಾಲ್ಕು ಗಣಗಳು
A✅
ಬಹುವ್ರೀಹಿ ಸಮಾಸಕ್ಕೆ ನಿದರ್ಶನ?
ಅ.ಮುಂಬಾಗಿಲು
ಬ.ಅರಮನೆ
ಕ. ಕೆಂದಾವರೆ
ಡ.ನಾಲ್ಮೊಗ
D✅
ಮುಮ್ಮಡಿ ರಚನೆಯಲ್ಲಿನ ಮೂರು ರೂಪ?
ಅ. ಸಂಬಂಧಸೂಚಕ ವಿಶೇಷಣ
ಬ. ಗುಣಾತ್ಮಕ ವಿಶೇಷಣ
ಕ. ಸಂಖ್ಯಾ ವಿಶೇಷಣ
ಡ. ಪರಿಮಾಣಾತ್ಮಕ ವಿಶೇಷಣ
C✅
ಇದು ಭವಿಷ್ಯತ್ ಕಾಲದ ವಾಕ್ಯ?
ಅ.ಮಕ್ಕಳು ಶಾಲೆಗೆ ಹೋಗುವರು
ಬ.ಮಕ್ಕಳು ಶಾಲೆಗೆ ಹೋದರು
ಕ. ಮಕ್ಕಳು ಶಾಲೆಗೆ ಹೋಗುವವರು
ಡ.ಮಕ್ಕಳು ಶಾಲೆಗೆ ಹೋಗರು
A✅
ಙ,ಞ,ಣ,ನ,ಮ ಅಕ್ಷರಗಳಿಗೆ ಈ ಹೆಸರಿದೆ?
ಅ.ಅಲ್ಪ ಪ್ರಾಣಗಳು
ಬ.ಅನುನಾಸಿಕಗಳು
ಕ.ಮಹಾಪ್ರಾಣಗಳು
ಡ.ಸಂಧ್ಯಾಕ್ಷರಗಳು.
B✅
'ಅತ್ತಣಿಂ' ಇದು ಯಾವ ವಿಭಕ್ತಿಗೆ ಉದಾಹರಣೆ------?
ಎ)ಷಷ್ಠಿ
ಬಿ)ಪಂಚಮಿ
ಸಿ)ಚತುಥಿ೯
ಡಿ)ದ್ವಿತಿಯಾ
B✅
'ಆಧ್ಯಾತ್ಮ' ಸಂಧಿ ತಿಳಿಸಿ?
ಎ)ವೃದ್ಧಿಸಂಧಿ
ಬಿ)ಅನುನಾಸಿಕ ಸಂಧಿ
ಸಿ)ಶ್ಚುತ್ವಸಂಧಿ
ಡಿ)ಯಣ್ ಸಂಧಿ
D✅
'ವಿದ್ಯುಲೇಪನ' ಈ ಪದವನ್ನು ಬಿಡಿಸಿ ಬರೆದಾಗ------?
ಎ)ವಿದ್ಯುತ್ +ಲೇಪನ
ಬಿ)ವಿದ್ಯು+ಆಲೇಪನ
ಸಿ)ವಿದ್ಯುತ್+ ಉಲ್ಲೇಪನ
ಡಿ)ವಿದ್ಯು+ಲೇಪನ
A✅
ರಾಮನು ಮನೆಯಿಂದ ಹೊರಗೆ ಬಂದು ಕಾವೇರಿಯಲ್ಲಿ ಸ್ನಾನ ಮಾಡಿದ. ಈ ವಾಕ್ಯದಲ್ಲಿ ರೂಢನಾಮ ಯಾವುದು,?
ಎ)ರಾಮ
ಬಿ)ಮನೆ
ಸಿ)ಹೊರಗೆ
ಡಿ)ಸ್ನಾನ
B✅
ಈ ಕೆಳಗಿನ ಪದಗಳಲ್ಲಿ ಅನ್ವಥ೯ನಾಮ ಯಾವುದು?
ಎ)ಜಯಣ್ಣ
ಬಿ)ಪವ೯ತ
ಸಿ)ವಿದ್ವಾಂಸ
ಡಿ)ಭಾರತ
C✅
'ಮುಖ್ಯೋಪಾಧ್ಯಾಯರು' ತಮ್ಮ ಕಾಯ೯ವನ್ನು
ಯಶಸ್ವಿಯಾಗಿ ಪೂರೈಸಿದರು. ಈ ವಾಕ್ಯದಲ್ಲಿ ಆತ್ಮಾಥ೯ಕ ಸವ೯ನಾಮ-------?
ಎ)ಮುಖ್ಯೋಪಾಧ್ಯಾಯರು
ಬಿ)ತಮ್ಮ
ಸಿ)ಕಾಯ೯
ಡಿ)ಯಶಸ್ವಿ
B✅
'ಪೆಮ೯ರ್' ಎಂಬುದು----?ಎ)ಕ್ರಿಯಾ ಸಮಾಸ
ಬಿ)ದ್ವಿಗು ಸಮಾಸ
ಸಿ)ಕಮ೯ಧಾರೆಯ ಸಮಾಸ
ಡಿ)ತತ್ಪುರುಷ ಸಮಾಸ
C✅
"ತ,ಥ,ದ,ಧ,ಲ,ಸ" ಈ ವಣೋ೯ತ್ಪತ್ತಿಗಳ ಸ್ಥಾನ----?
ಎ)ದಂತ್ಯ
ಬಿ)ತಾಲವ್ಯ
ಸಿ)ಕಂಠ
ಡಿ)ಅನುನಾಸಿಕ
A✅
ಗುರು ಶಬ್ಧದ ಸ್ತ್ರೀಲಿಂಗ?
ಎ)ಗುರಿ
ಬಿ)ಗುವ್ರ
ಸಿ)ಗುರುತ್ರಿ
ಡಿ)ಗುರ್ವೀ
D✅
ಕೂಸು ಮಲಗಿದೆ ಇದರಲ್ಲಿರುವ ಲಿಂಗ---—?
ಎ)ನಪುಸಂಕಲಿಂಗ
ಬಿ)ಪುನ್ನಪುಂಸಕಲಿಂಗ
ಸಿ)ನಿತ್ಯ ನಪುಂಸಕಲಿಂಗ
ಡಿ)ಸತ್ಯ ನಪುಂಸಕಲಿಂಗ
C✅
Death certificate ಸಂವಾದಿಯಾದ ಕನ್ನಡ ಶಬ್ಧ----?
ಎ)ಮೃತಪತ್ರ
ಬಿ)ಮ್ರತ್ಯಪತ್ರ
ಸಿ)ಮೃತ್ಯುಪತ್ರ
ಡಿ)ಮ್ರತ್ಯು ಪತ್ರ
A✅
ಇದರಲ್ಲಿ ಯಾವುದು ಸರಿ,?
ಎ)ವಿವಿಧತಾ
ಬಿ)ವಿವಿಧತೆ
ಸಿ)ವೈವಿಧ್ಯ
ಡಿ)ವೈವಿಧ್ಯತೆ
D
ಪೂಜ್ಯ ಇದರ ವಿರುದ್ಧ ಪದ?
ಎ)ಭೋಜ್ಯ
ಬಿ)ತ್ಯಾಜ್ಯ
ಸಿ)ವಾಜ್ಯ
ಡಿ)ರಾಜ್ಯ
B✅
ಐಹಿಕ ಇದರ ವಿರುದ್ಧ ಪದ?
ಎ)ಪಾರಮಾಥಿ೯ಕ
ಬಿ)ಇಹಿಕ
ಸಿ)ಭೂಮಿ
ಡಿ)ಜಗತ್ತು
A✅
ಜಂಗಮ ಪದದ ವಿರುದ್ಧ ಪದ?
ಎ)ಬ್ರಾಹ್ಮಣ
ಬಿ)ದಲಿತ
ಸಿ)ಪಂಚಮ
ಡಿ)ಸ್ಥಾವರ

=======================

 ಪ್ರಾಚಿನ ಇತಿಹಾಸ :
==============

1.ಹರಪ್ಪ ನಾಗರಿಕತೆಯಲ್ಲಿ ಶಿವಲಿಂಗದ ಕಲ್ಲಿನ ವಿಗ್ರಹ ಎಲ್ಲಿ ದೊರೆತಿದೆ?
1.ಲೋಥಾಲ
2.ಕಾಲಿಬಂಗನ್
3.ರಾಖಿಘರಿ
4.ದೋಲವೀರಾ
B✅✅✅💐💐
2.ವೇದಕಾಲದ ಶ್ರೇಷ್ಠ ಇಬ್ಬರು ಬ್ರಹ್ಮವಾದಿನಿಯರು?
1.ಗಾರ್ಗಿ,ಮೈತ್ರೇಯಿ
2.ಉಷಾ,ಉಮಾ
3.ನಂದಿಕಾ,ನಯನ
4.ಗೀತಾ,ಸೀತಾ
A✅✅💐💐
3.ಗೌತಮ ಬುದ್ಧನ ಜೀವನದ ನಾಲ್ಕು ಘಟ್ಟಗಳಲ್ಲಿ ಪ್ರಥಮ ಘಟ್ಟ?
1.ಜ್ಞಾನೋದಯ
2.ಮಹಾಪರಿತ್ಯಾಗ
3.ಮಹಾಪರಿನಿರ್ವಾಣ
4.ಪ್ರಥಮ ಉಪದೇಶ
B✅✅💐💐
4.ಹಲ್ಮಿಡಿ ಶಾಸನವು ಯಾವ ರಾಜನ ಬಗ್ಗೆ ವಿವರಿಸುತ್ತದೆ?
1.ಮಯೂರ ವರ್ಮ
2.ಕನಿಷ್ಕ
3.ಸಮುದ್ರ ಗುಪ್ತ
4.ಕಾಕುತ್ಸವರ್ಮ
D✅✅💐💐
5.ತಾಳಗುಂದ ಶಾಸನ ಯಾವ ಜಿಲ್ಲೆಯಲ್ಲಿ ಕಂಡುಬರುತ್ತಿದೆ?
1.ಹಾಸನ
2.ರಾಯಚೂರು
3.ಶಿವಮೊಗ್ಗ
4.ಬಾಗಲಕೋಟೆ
C✅✅💐
6.ಬೇಲೂರು ಶಾಸನ ಯಾರ ಬಗ್ಗೆ ವಿವರಿಸುತ್ತದೆ?
1.ಕದಂಬರು
2.ಹೊಯ್ಸಳರು
3.ಚೋಳರು
4.ಚಾಲುಕ್ಯರು
B✅✅💐💐
7.ವೇದಕಾಲದಲ್ಲಿ ಹಿರಣ್ಯ ಎಂದರೆ?
1.ಮಹಾಗುರು
2.ಹತ್ತಿ
3.ಮಹರ್ಷಿ
4.ಚಿನ್ನ
D✅✅💐💐
8.ಮೌರ್ಯರ ಆಡಳಿತದಲ್ಲಿ ನಗರಗಳ ಮೇಲಿನ ಕರವಾಗಿದೆ?
1.ತೈತ
2.ಬಾಗ
3.ಬಲಿ
4.ಸೇನಾಭಕ್ತಂ
A✅✅✅👌💐💐
9.ಸಮುದ್ರ ಗುಪ್ತನ ನಾಣ್ಯಗಳು ಏನನ್ನು ತಿಳಿಸುತ್ತವೆ?
1.ಆಡಳಿತ
2.ಕ್ರಿಡೆ
3.ಸಂಗೀತ
4.ಸಾಮಾಜಿಕ ಜೀವನ
C✅✅💐💐
10.ಮಧುರೈಕ್ಕಾಂಜಿ ಕೃತಿಯ ಕರ್ತೃ?
1.ಅಗತ್ತಿಯರ್
2.ಬುಧುಮಿಶ್ರಮ
3.ಸತನರ
4.ಮಾಂಗುಡಿ ಮರುರ್ದ
D✅✅💐💐
11.ಶಾತವಾಹನರ ನಾಣ್ಯ ಯಾವುದು?
1.ಸುವರ್ಣ
2.ದಿನಾರ
3.ಗಡ್ಯಾಣಕ
4.ಹೊನ್ನು
A✅✅💐💐
12.ಕೆಳಗಿನವುಗಳಲ್ಲಿ ಯಾವುದು ವರ್ದನರ ಕಾಲದ ತೆರಿಗೆ ಅಲ್ಲ?
1.ಬಾಗ
2.ಬಲಿ
3.ಹಿರಣ್ಯ
4.ಸೇನಾಭಕ್ತಂ
D✅✅💐💐
13.ನಲಂದಾ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ?
1.ರಾಜಪಾಲ
2.ಕವಿಪಾಲ
3.ಧರ್ಮಪಾಲ
4.ಕರ್ಮಪಾಲ
C✅✅✅💐💐
14.3ನೇ ಆಂಗ್ಲೋ-ಮರಾಠ ಯುದ್ಧ ಯಾವಾಗ ನಡೆಯಿತು?
1.1815
2.1817
3.1915
4.1822
B✅✅💐💐
15.1857 ರ ಸ್ವಾತಂತ್ರ್ಯ ಸಂಗ್ರಾಮವನ್ನು ಯಾವ ಕದನದ ಶತಾಬ್ಧಿ ಎನ್ನುವರು?
1.ಜಲಿಯನ್ ವಾಲಾಬಾಗ
2.ಅಸಹಕಾರಚಳುವಳಿ
3.ಪ್ಲಾಸಿ ಕದನ
4.ಬಕ್ಸಾರ ಕದನ
C✅✅💐💐
16."ಬಹದ್ದೂರಿ" ಎಂಬ ಚಿನ್ನದ ನಾಣ್ಯವನ್ನು ಯಾರು ಜಾರಿಗೆ ತಂದರು?
1.ಶ್ರೀಕೃಷ್ಣದೇವರಾಯ
2.ಟಿಪ್ಪು
3.ಕನಿಷ್ಕ
4.ಹೈದರಾಲಿ
D✅✅💐💐
17.ರೆಗ್ಯುಲೆಟಿಂಗ್ ಆಕ್ಟ ಯಾವಾಗ ಜಾರಿಗೆ ಬಂದಿತು?
1.1773
2.1777
3.1765
4.1700
A✅✅✅💐💐
18.ಪಲ್ಲವರ ಲಾಂಛನ ಯಾವುದು?
1.ವರಾಹ
2.ನವಿಲು
3.ಸಿಂಹ
4.ನಂದಿ
D✅✅💐💐
19.ಕನ್ನಡದ ಮೊದಲ ತ್ರಿಪದಿ ಶಾಸನ?
1.ಹಲ್ಮಿಡಿ ಶಾಸನ
2.ಕಪ್ಪೆಅರಬಟ್ಟನ ಶಾಸನ
3.ತಾಳಗುಂದ ಶಾಸನ
4.ಮಸ್ಕಿಶಾಸನ
B✅✅💐💐
20.ವೇದಕಾಲದಲ್ಲಿ ಸಪ್ತಸಿಂಧೂ ಎಂದು ಯಾವ ನದಿಗೆ ಕರೆಯುತ್ತಿದ್ದರು?
1.ಕಾವೇರಿ
2.ನರ್ಮದಾ
3.ಸರಸ್ವತಿ
4.ರಾವಿ
C✅✅💐💐
21.ಸೋಮ ಮತ್ತು ಸುರ ಎಂಬ ಎರಡು ಪ್ರಸಿದ್ಧ ಪಾನೀಯವು ಯಾರ ಕಾಲದಲ್ಲಿತ್ತು?
1.ವೇದಕಾಲ
2.ಹರಪ್ಪನರು
3.ಆರ್ಯರು
4.ಜೈನರು
A✅✅💐💐
22.ಬುದ್ಧನು ತನ್ನ ಪ್ರಥಮ ಉಪದೇಶ ಎಲ್ಲಿ ನೀಡಿದನು?
1.ಬಿಹಾರ
2.ಕಾಶ್ಮೀರ
3.ಸಾಂಚಿ
4.ಸಾರಾನಾಥ
D✅✅✅💐💐
23. ಭಾರತದ ಸಿಜರ್ ಎಂದು ಯಾರನ್ನು ಕರೆಯುತ್ತಾರೆ?
1.ಅಶೋಕ
2.ಸಮದ್ರಗುಪ್ತ
3.ಕನಿಷ್ಕ
4.ಇಮ್ಮುಡಿ ಪುಲಿಕೇಶಿ
C✅✅💐💐
24. ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ ಯಾವುದು?
1.13 ನೇ ಬಂಡೆಗಲ್ಲು ಶಾಸನ
2.ಹಲ್ಮಿಡಿಶಾಸನ
3.ಕಪ್ಪೆಅರಬಟ್ಟನ ಶಾಸನ
4.ತಾಳಗುಂದ ಶಾಸನ
A✅✅✅💐💐
25.ಅಮಿತ್ರಘಾತ್ ಎಂಬ ಬಿರುದನ್ನು ಹೊಂದಿದವರು?
1.ಅಶೋಕ
2.ಬಿಂಬಸಾರ
3.ಕನಿಷ್ಕ
4.ಅಮೋಘವರ್ಷ
B✅

======================================

Post a Comment

0 Comments