Ticker

6/recent/ticker-posts

Kannada general knowledge question answers 20

General Knowledge :



ಕೆಳಗಿನವುಗಳಲ್ಲಿ ಯಾವುದು ಆಪರೇಷನ್ ಗ್ರೀನ್ ಧ್ಯೇಯಕ್ಕೆ ಸಂಬಂಧಿಸಿದೆ?

ಎ. ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಗಳ ಉತ್ಪಾದನೆ

ಬಿ. ಟೊಮೆಟೊ, ಮೆಣಸಿನಕಾಯಿ ಮತ್ತು ಆಲೂಗಡ್ಡೆಗಳ ಉತ್ಪಾದನೆ

ಸಿ. ಪದಾರ್ಥಗಳು, ಈರುಳ್ಳಿ ಮತ್ತು ಆಲೂಗಡ್ಡೆ ಉತ್ಪಾದನೆ

ಡಿ. ಟೊಮೆಟೊ, ದ್ವಿದಳ ಧಾನ್ಯ ಮತ್ತು ಅಕ್ಕಿ ಉತ್ಪಾದನೆ

A✅

ಕೆಳಗಿನ ಯಾವ ನೀತಿಯು (ಯೋಜನೆ) 5 ಲಕ್ಷ ಎಕರೆಗಳನ್ನು ಸಾವಯವ ಬೇಸಾಯದಲ್ಲಿ ತರುತ್ತದೆ?

ಎ. ಶ್ಯಾಮ ಪ್ರಸಾದ್ ಮುಖರ್ಜಿ ರೂರ್ಬಾನ್ ಮಿಷನ್

ಬಿ. ಪ್ರರಂಪರಾಗತ್ ಕೃಷಿ ವಿಕಾಸ್ ಯೋಜನೆ

ಸಿ. ಪ್ರಧಾನ್ ಮಂತ್ರ ಕೃಷಿ ಸಿಂಚಾಯಿ ಯೋಜನೆ

ಡಿ. ಪ್ರದಾನ ಮಂತ್ರಿ ಫಾಸಲ್ ಬಿಮಾ ಯೋಜನೆ

B✅

2018-19ರ ಅವಧಿಯಲ್ಲಿ ಅರುಣ್ ಜೇಟ್ಲಿಯ ಬಜೆಟ್ ಭಾಷಣದ ಪ್ರಕಾರ, ಯಾವ ಆಧಾರದ ಮೇಲೆ ಭಾರತ ಮೂರನೇ ಸ್ಥಾನದಲ್ಲಿದೆ?

ಎ ಪವರ್ ಪ್ಯಾರಿಟಿ ಖರೀದಿ (PPP)
ಬಿ. ಒಟ್ಟು ದೇಶೀಯ ಉತ್ಪನ್ನ (GDP)
ಸಿ. ಕೃಷಿ ಮುನ್ನೆಚ್ಚರಿಕೆ
ಡಿ. ವಿದೇಶಿ ನೇರ ಹೂಡಿಕೆ (FDI)

A✅

PRI ಗಳ ಆಡಳಿತ ಸಾಮರ್ಥ್ಯಗಳನ್ನು ಹೆಚ್ಚಿಸಲು ಕೆಳಗಿನ ಯಾವ ಹೊಸ ಪುನರ್ರಚನಾ ಯೋಜನೆಯನ್ನು ಪ್ರಾರಂಭಿಸಲಾಯಿತು?

ಎ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್
ಬಿ.PM. ಕೌಶಲ್ ವಿಕಾಸ್ ಯೋಜನೆ
ಸಿ. ಸ್ವಚ ಭಾರತ್ ಅಭಿಯಾನ್
ಡಿ. ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ್



D✅

ಸ್ವತಂತ್ರ ಭಾರತದ ಮೊದಲ ಹಣಕಾಸು ಮಂತ್ರಿ ಯಾರು?

ಎ ಷಣ್ಮುಗನ್ ಚೆಟ್ಟಿ
ಬಿ. ಜಾನ್ ಮಥಾಯ್
ಸಿ. ಸಿ. ದೇಶ್ ಮುಖ
ಡಿ. ಲಿಖತ್ ಅಲಿ ಖಾನ್

A✅

ಕೆಳಗಿನ ಯಾವ ಯೋಜನೆಗಳ ಅಡಿಯಲ್ಲಿ 300 ರೂರ್ಬನ್ ಕ್ಲಸ್ಟರ್ಗಳನ್ನು ಸ್ಥಾಪಿಸಬೇಕೆಂದು ಯಾವ ಆಯೋಗ ಹೇಳಿದೆ

ಎ. ಶ್ಯಾಮ ಪ್ರಸಾದ್ ಮುಖರ್ಜಿ ಮಿಷನ್
ಬಿ. ಪ್ರಧಾನ್ ಮಂತ್ರಿ ಆವಾಸ್ ಯೋಜನೆ
ಇ. ಇಂದಿರಾ ಆವಾಸ್ ಯೋಜನೆ
ಡಿ. ನಿರ್ಮಾಯ ಯೋಜನೆ

A✅

ಸರಿಯಾದ ಕ್ರಮದಲ್ಲಿ ಬಜೆಟ್ ಅನ್ನು ಜಾರಿಗೆ ತರಲು ಕೆಳಗಿನ ಹಂತಗಳನ್ನು ಜೋಡಿಸಿ

I. ಸಾಮಾನ್ಯ ಚರ್ಚೆ
II. ಮೀಸಲಾತಿ ಮಸೂದೆ
III. ಹಣಕಾಸು ಮಸೂದೆ
IV. ಅನುದಾನಕ್ಕಾಗಿ ಬೇಡಿಕೆಗಳ ಮತದಾನ
V. ಶಾಸಕಾಂಗಕ್ಕೆ ಪ್ರಸ್ತುತಿ

A. I, II, III, IV, V

B. V, I, II, III

C. V, I, IV, III, II

D. V, I, III, IV, II 

B✅

'ಬಜೆಟ್' ಎಂಬ ಪದವನ್ನು ಭಾರತದ ಸಂವಿಧಾನದ ಯಾವ ವಿಧಿಯಲ್ಲಿ ಉಲ್ಲೇಖಿಸಲಾಗಿದೆ

ಎ 266
ಬಿ112
ಸಿ 265
ಡಿ. ಯಾವುದೂ ಇಲ್ಲ

D✅

ಭಾರತದ ಸಂವಿಧಾನದಲ್ಲಿ ಈ ಕೆಳಗಿನ ಪದಗಳಲ್ಲಿ ಯಾವುದು ದೊರೆಯುವುದಿಲ್ಲ?

ಎ] ಅಟಾರ್ನಿ ಜನರಲ್
ಬಿ] ಕಂಟ್ರೋಲರ್ ಮತ್ತು ಆಡಿಟರ್ ಜನರಲ್
ಸಿ] ಬಜೆಟ್✅
ಡಿ] ಕ್ಯಾಬಿನೆಟ್

ಮುಂದಿನ 3 ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಕೌಶಲ್ಯದ ಉದ್ದೇಶ ಯಾವುದು?

ಎ. ಸ್ಟಾರ್ಟ್ಅಪ್, ಸ್ಟ್ಯಾಂಡ್ಅಪ್
ಬಿ.PM ಕೌಶಲ್ ವಿಕಾಸ್ ಯೋಜನೆ
ಸಿ. MNRGE
ಡಿ. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನಾ

B✅

'ಬಾಂಬೆ ಪ್ಲಾನ್' ಬಗ್ಗೆ ಈ ಕೆಳಗಿನ ಹೇಳಿಕೆಯು ಸರಿಯಾಗಿಲ್ಲ

ಎ) ಬಾಂಬೆ ಯೋಜನೆಯನ್ನು 'ಟಾಟಾ ಬಿಡ್ಲಾ ಯೋಜನೆ'

ಬಿ) ಇದನ್ನು 1944 ರಲ್ಲಿ ಪ್ರಾರಂಭಿಸಲಾಯಿತು

c) ಇದರ ಡ್ರಾಫ್ಟ್ ಅನ್ನು ಜಾನ್ ಮಥಾಯ್ ಸಿದ್ಧಪಡಿಸಿದ್ದಾರೆ

ಡಿ) ಈ ಯೋಜನೆಯಲ್ಲಿ 10 ಸದಸ್ಯರು ಇದ್ದರು

C✅

'ಗಾಂಧಿ ಯೋಜನೆ' ಯಾವಾಗ ಪ್ರಾರಂಭವಾಯಿತು?

ಎ) 1944
ಬಿ) 1952
ಸಿ) 1934
ಡಿ) 1948

A✅

ಇದು ಮಹಾತ್ಮ ಗಾಂಧಿಯವರ ಆರ್ಥಿಕ ಆಲೋಚನೆಗಳಿಂದ ಪ್ರೇರಣೆ ಪಡೆದಿದೆ. ಇದನ್ನು 1944 ರಲ್ಲಿ ಶ್ರೀ ಮನು ನಾರಾಯಣರಯ ಇದನ್ನು ಜಾರಿ ತಂದರು

ಕೆಳಗಿನವುಗಳಲ್ಲಿ ಯಾವುದು ಸರಿಹೊಂದುವುದಿಲ್ಲ?

ಎ) ಮೊದಲ ಪಂಚವಾರ್ಷಿಕ ಯೋಜನೆ: 1951-56
ಬಿ) ಮೂರನೇ ಪಂಚವಾರ್ಷಿಕ ಯೋಜನೆ: 1961-66
ಸಿ) ಏಳನೇ ಪಂಚವಾರ್ಷಿಕ ಯೋಜನೆ: 1980-85
ಡಿ) ಹತ್ತನೇ ಪಂಚವಾರ್ಷಿಕ ಯೋಜನೆ: 2002-07

C✅

1985 ರಿಂದ 1990 ರ ಅವಧಿಯಲ್ಲಿ ಏಳನೇ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಲಾಯಿತು. ಡಾ. ಮನಮೋಹನ್ ಸಿಂಗ್ ಯೋಜನೆ ಆಯೋಗದ ಉಪ ಅಧ್ಯಕ್ಷರಾಗಿದ್ದಾಗ. ರಾಜೀವ್ ಗಾಂಧಿ ಸರ್ಕಾರ ಇತ್ತು

'ಗಾಂಧಿ ಯೋಜನೆ'ಯನ್ನು ಯಾರು ಪ್ರಾರಂಭಿಸಿದರು?

ಎ) ಜವಾಹರಲಾಲ್ ನೆಹರು
ಬಿ) ದಾದಾಭಾಯಿ ನವೊರೊಜಿ
ಸಿ) ಮಹಾತ್ಮ ಗಾಂಧಿ
ಡಿ) ಮೇಲಿರುವ ಯಾವುದೂ ಇಲ್ಲ

D✅

ಜನಗಣತಿ 2011 ರ ಪ್ರಕಾರ, ಯಾವ ರಾಜ್ಯದಲ್ಲಿ ಭಾರತದಲ್ಲಿ ಅತಿ ಕಡಿಮೆ ಜನಸಂಖ್ಯಾ ಸಾಂದ್ರತೆ ಇದೆ?

ಎ) ಮಿಜೋರಾಮ್
ಬಿ) ನಾಗಾಲ್ಯಾಂಡ್
ಸಿ) ಅರುಣಾಚಲ ಪ್ರದೇಶ
ಡಿ) ಹಿಮಾಂಚಲ್ ಪ್ರದೇಶ

C✅

2011 ರ ಜನಗಣತಿಯ ಪ್ರಕಾರ, ಯಾವ ರಾಜ್ಯವು ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿದೆ?

ಎ) ಪಶ್ಚಿಮ ಬಂಗಾಳ
ಬಿ) ದೆಹಲಿ
ಬಿ) ಬಿಹಾರ
ಡಿ) ಕೇರಳ

C✅ ಬಿಹಾರ

ಯಾವ ದೇಶವು ಸಾರ್ಕ್ ಸದಸ್ಯರಲ್ಲ?

ಎ. ಪಾಕಿಸ್ತಾನ ಬಿ ಮ್ಯಾನ್ಮಾರ್
ಸಿ. ಇಂಡಿಯಾ ಡಿ. ಬಾಂಗ್ಲಾದೇಶ

B✅

ಭಾರತದಲ್ಲಿ ಹೊಸ "ಉದಾರೀಕೃತ ಕೈಗಾರಿಕಾ ನೀತಿ" ಅನ್ನು ಮೊದಲ ಬಾರಿಗೆ ಯಾವ ವರ್ಷದಲ್ಲಿ ಘೋಷಿಸಲಾಯಿತು?

ಎ] 1986
ಬಿ] 1991
ಸಿ] 1992
ಡಿ] 1993

B✅

ಆವಾಗ ಮನಮೋಹನ್ ಸಿಂಗ್ ಆರ್ಥಿಕ ಮಂತ್ರಿ & ಪಿ ವಿ ನರಸಿಂಹರಾವ್ ಪ್ರಧಾನಿ ಆಗಿದ್ದರು

LPG ಜಾರಿ ಆಯಿತು

ಕೆಳಗಿನ ಯಾವ ನದಿಗಳು ಅರೇಬಿಯನ್ ಸಮುದ್ರಕ್ಕೆ ಹರಿಯುವುದಿಲ್ಲ?

ಎ] ತುಂಗಭದ್ರ
ಬಿ] ಸಬರ್ಮತಿ
ಸಿ] ಮಾಂಡೋವಿ
ಡಿ] ನರ್ಮದಾ

A✅

1.50 ಲಕ್ಷ ಟನ್ಗಳಷ್ಟು ಯುರೇನಿಯಂನ ವಿಶ್ವದ ಅತಿದೊಡ್ಡ ಮೀಸಲು ಪ್ರದೇಶಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲ್ಪಡುವ ತುಮ್ಮಲಪಲ್ಲಿ ಗಣಿ ಈ ಕೆಳಗಿನ ಯಾವ ರಾಜ್ಯದಲ್ಲಿದೆ?

ಎ] ಓಡಿಸ್ಸಾ
ಬಿ] ಆಂಧ್ರ ಪ್ರದೇಶ
ಸಿ] ತಮಿಳುನಾಡು
ಡಿ] ಕೇರಳ

B✅

ಕೆಳಗಿನ ಯಾವ ಪರ್ವತಗಳು ಭಾರತ, ಚೀನಾ ಮತ್ತು ಮ್ಯಾನ್ಮಾರ್ ಗಳ 'ತ್ರಿ-ಜಂಕ್ಷನ್' ಅನ್ನು ರೂಪಿಸುತ್ತವೆ?

ಎ] ನಾಥು ಲಾ
ಬಿ] ಜೆಲೆಪ್ ಲಾ
ಸಿ] ಬಾಮ್ಡಿ ಲಾ
ಡಿ] ದಿಪ್ಹು

D✅

'ಕೊಡೈಕೆನಾಲ್' ಇಲ್ಲಿದೆ?

ಎ] ನೀಲಗಿರಿ ಬೆಟ್ಟಗಳು
ಬಿ] ಪಳನಿ ಬೆಟ್ಟಗಳು
ಸಿ] ಏಲಕ್ಕಿ ಬೆಟ್ಟಗಳು
ಡಿ] ಜಾವಾಡಿ ಬೆಟ್ಟಗಳು

B✅

ಜರಾವಾಸ್ ಮತ್ತು ಸೆಂಟಿನೆಲೀಸ್ ಬುಡಕಟ್ಟುಗಳನ್ನು ಈ ಕೆಳಗಿನ ಯಾವ ರಾಜ್ಯ / ಕೇಂದ್ರಾಡಳಿತ ಪ್ರದೇಶದಲ್ಲಿ ಕಾಣಬಹುದು?

ಎ] ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಬಿ] ಮಧ್ಯ ಪ್ರದೇಶ
ಸಿ] ಲಕ್ಷದ್ವೀಪ
ಡಿ] ಅರುಣಾಚಲ ಪ್ರದ

ೇಶ

A✅

ನೆನಪಿಡಿ-

ಅವು ಕಾನೂನು ತಿದ್ದುಪಡಿ ಮೂಲಕ 2012 ಸೇರಿಸಲಾಗಿದೆ

ಈ ಕೆಳಗಿನವುಗಳಲ್ಲಿ ಭಾರತದ ಅತ್ಯಂತ ದೊಡ್ಡ ಭೌಗೋಳಿಕ ಘಟಕ ಯಾವುದು?

ಎ] ಹಿಮಾಲಯ ಪರ್ವತಗಳು
ಬಿ] ಥಾರ್ ಮರುಭೂಮಿ
ಸಿ] ಡೆಕ್ಕನ್ ಪ್ರಸ್ಥಭೂಮಿ
ಡಿ]ಉತ್ತರ ಭಾರತದ ಮೈದಾನ

C✅

ಕಲ್ ಗೂರ್ಲಿ ಮತ್ತು ಕೂಲ್ಗಾರ್ಡಿ - ಚಿನ್ನದ ಗಣಿಗಳಿಗೆ ಹೆಸರುವಾಸಿಯಾದ ಸ್ಥಳಗಳು ಇಲ್ಲಿವೆ

ಆಸ್ಟ್ರೇಲಿಯಾ
ಯುಎಸ್ಎ
ಇಂಗ್ಲೆಂಡ್
ದಕ್ಷಿಣ ಆಫ್ರಿಕಾ

A✅

ವಿಜ್ಞಾನ

1). ಕೆಂಪು ರಕ್ತ ಕಣಗಳು ಇಲ್ಲಿ ಉತ್ಪತ್ತಿಯಾಗುತ್ತವೆ.

a) ಯುಕೃತ್ತು
b) ಆಸ್ಥಿಮಜ್ಜೆ
c) ಮೂತ್ರಪಿಂಡಗಳು
d) ಹೃದಯ
B✅✅

2). ಶ್ರವಣಾತೀತ ( ಅಲ್ಟ್ರಾಸಾನಿಕ್ ) ತರಂಗಗಳೆಂದರೆ

a) ಶ್ರವ್ಯ ತರಂಗಗಳಿಗಿಂತ ಆವೃತ್ತಿ ಕಡಿಮೆಯಿರುವ ಶಬ್ದ ತರಂಗಗಳು
b) ನಿವಾ೯ತದಲ್ಲಿ ಉತ್ಪತ್ತಿಯಾದ ಶಬ್ದ ತರಂಗಗಳು
c) ಶ್ರವ್ಯ ಶಬ್ದದ ವ್ಯಾಪ್ತಿಗಿಂತ ಹೆಚ್ಚಿನ ಆವೃತ್ತಿಯನ್ನು ಹೊಂದಿರುವ ಶಬ್ದ ತರಂಗಗಳು
d) ಯಾವುದು ಅಲ್ಲ
C✅✅

3). ಒಂದು ವಸ್ತುವಿನ ಅಣುತೂಕವನ್ನು ಲೆಕ್ಕ ಮಾಡಲು ಇದನ್ನು ಅಳೆಯುತ್ತಾರೆ.

a) ದ್ರವ ರೂಪದಲ್ಲಿದ್ದಾಗಿನ ಸಾಂದ್ರತೆ
b) ಅನಿಲ ರೂಪದಲ್ಲಿದ್ದಾಗಿನ ಸಾಂದ್ರತೆ
c) ಘನೀಭವನ ಬಿಂದು
d) ಆವಿಯ ಒತ್ತಡ
D✅✅

4). ಸಿಂಹ, ಜಿರಾಫೆ , ಕಾಡೆಮ್ಮೆ ಮುಂತಾದ ವನ್ಯ ಪ್ರಾಣಿಗಳ ಆವಾಸ ಯಾವುದು?

a) ಪಣ೯ಪಾತಿ ಕಾಡುಗಳು
b) ಹುಲ್ಲುಗಾವಲುಗಳು
c) ಮರಭೂಮಿಗಳು
d) ಮೋನಿಫೆರಸ್ ಕಾಡುಗಳು
A✅✅

5). ಭೂಮಿಯ ಧ್ರುವೀಯ ವ್ಯಾಸವು ಅದರ ಸಮಭಾಜಕ ವೃತ್ತದ ವ್ಯಾಸಕ್ಕಿಂತ ಎಷ್ಟು ಕಡಿಮೆಯಿದೆ

a) 25 ಕಿ.ಮೀ
b) 80 ಕಿ.ಮೀ
c) 43 ಕಿ.ಮೀ
d) 30 ಕಿ.ಮೀ
A✅✅

6). ರಿಕ್ಟರ್ ಸ್ಕೇಲನ್ನು ಇದರ ತೀವ್ರತೆಯನ್ನು ಅಳೆಯಲು ಬಳಸುತ್ತಾರೆ.

a) ಸಾಗರ ಪ್ರವಾಹಗಳು
b) ಭೂಕಂಪಗಳು
c) ಭೂಮಿಯ ಭ್ರಮಣೆ
d) ಭೂಮಿಯ ಪರಿಭ್ರಮಣೆ
B✅✅

7). ಈ ಕೆಳಗಿನ ಯಾವುದನ್ನು ವಿಭಜಿಸಲು ಸಾಧ್ಯವಿಲ್ಲ.

a) ಅಣು
b) ಪರಮಾಣು
c) ಸಂಯುಕ್ತ
d) ಭೂಮಿಯ ಪರಿಭ್ರಮಣೆ
A✅✅

8). ಈ ಕೆಳಗಿನವುಗಳಲ್ಲಿ ಸಸ್ಯ ಜೀವಕೋಶದಲ್ಲಿ ಮಾತ್ರ ಕಂಡುಬರುವ ಕಣದ ಅಂಗ

a) ಸೈಟೋಪ್ಲಾಸಂ
b) ಕೋಶಪೊರೆ
c) ನ್ಯೂಕ್ಲಿಯಸ್
d) ಕ್ಲೋರೋಪ್ಲಾಸ್ಟ್
D✅✅

9). ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ರಕ್ತದ ಕಣಗಳು

a) ಬಿಳಿ ರಕ್ತದಕಣ
b) ಕೆಂಪು ರಕ್ತಕಣ
c) ಕಿರುತಟ್ಟೆಗಳು( ಪ್ಲೇಟ್ ಲೆಟ್ಸ್ )
d) ಪ್ಲಾಸ್ಮಾ
C✅✅

10). ಹಿತ್ತಾಳೆಯು ಇವುಗಳ ಮಿಶ್ರಲೋಹ

a) ತಾಮ್ರ ಮತ್ತು ತವರ
b) ತಾಮ್ರ ಮತ್ತು ಸತು
c) ಸತು ಮತ್ತು ಅಲ್ಯೂಮಿನಿಯಂ
d) ಸೋಡಿಯಂ ಸಿಲಿಕೇಟ್
B✅✅

Q11. ಕ್ವಾಟ್ಸ್೯ನ ರಾಸಾಯನಿಕ ಹೆಸರು

a) ಕ್ಯಾಲ್ಸಿಯಂ ಆಕ್ಸೈಡ್
b) ಕ್ಯಾಲ್ಸಿಯಂ ಫಾಸ್ಪೇಟ್
c) ಸೋಡಿಯಂ ಫಾಸ್ಪೇಟ್
d) ಸೋಡಿಯಂ ಸಿಲಿಕೇಟ್
D✅✅

12). ಟಿಬಿಯಾ ಎಂಬ ಮೂಳೆ ಈ ಭಾಗದಲ್ಲಿದೆ.

a) ತಲೆಬುರುಡೆ
b) ಕೈ
c) ಕಾಲು
d) ತೊಡೆ
C✅✅

13). ಯಕೃತ್ತಿನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವುದು?

a) ವಿಟಮಿನ್ “ ಎ “
b) ವಿಟಮಿನ್ “ ಬಿ “
c) ವಿಟಮಿನ್ “ ಸಿ “´
d) ವಿಟಮಿನ್ “ ಡಿ “
A✅✅

14). ಉಪಗ್ರಹಗಳಲ್ಲಿ ಶಕ್ತಿಯ ಮೂಲವಾಗಿ ಇದನ್ನು ಬಳಸುತ್ತಾರೆ.

a) ದ್ಯುತಿಕೋಶ
b) ಸೌರಕೋಶ
c) ಶುಷ್ಕಕೋಶ
d) ಲೇಸರ್
A✅✅

15). ವಿದ್ಯುತ್ ಬಲ್ಬನಲ್ಲಿ ಬಳಸುವ ತಂತಿ

a) ತಾಮ್ರ
b) ಅಲ್ಯೂಮಿನಿಯಂ
c) ಕಬ್ಬಿಣ
d) ಟಂಗ್ ಸ್ಟನ್
D✅✅

16). ವ್ಯಾಸಲಿನ್ ಬಳಿದ ಸೂಜಿಯೊಂದನ್ನು ನೀರಿನ ಮೇಲೆ ಬಿಟ್ಟಾಗ ಅದು ತೇಲುತ್ತದೆ. ಈ ಕ್ರಿಯೆಯು ಇದಕ್ಕೆ ಉದಾಹರಣೆ ಆಗಿದೆ.

a) ಕೆಪಿಲರಿ ಕ್ರಿಯೆ
b) ಸಫೇ೯ಸ್ ಟೆನ್ ಷನ್
c) ಆಕಿ೯ಮಿಡಿಸ್ ನ ತತ್ವ
d) ಯಾವುದು ಅಲ್ಲ
B✅✅

17). ದೀಪದ ಬತ್ತಿಯಲ್ಲಿ ದೀಪದಲ್ಲಿರುವ ಎಣ್ಣೆಯ ಮೇಲೇರಲು ಕಾರಣ

a) ಒತ್ತಡದ ವ್ಯತ್ಯಾಸ
b) ಕೆಪಿಲರಿ ಕ್ರಿಯೆ
c) ಎಣ್ಣೆಯ ಸಾಂದ್ರತೆ ಕಡಿಮೆ ಇರುವುದು
d) ಗುರುತ್ವಾಕಷ೯ಣೆ
B✅✅

18). 1829 ರಲ್ಲಿ ಸತಿ ಪದ್ದತಿಯನ್ನು ರದ್ದುಗೊಳಿಸಲು ಪ್ರಯತ್ನಿಸಿದರು

a) ಲಾಡ್೯ ಹೇಸ್ಟಿಂಗ್ಸ್
b) ಲಾಡ್೯ ರಿಪ್ಪನ್
c) ಲಾಡ್೯ ವಿಲಿಯಂ ಬೆಂಟಿಂಕ್
d) ಲಾಡ್೯ ಇವಿ೯ನ್
C✅✅

19). ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಡಂಪಿಂಗ್ ಎಂದರೆ

a) ಉತ್ಪಾದನಾ ವೆಚ್ಚಕ್ಕಿಂತ ಕಟ್ಟದೆ ವಸ್ತುಗಳನ್ನು ರಫ್ತು ಮಾಡುವುದು
b) ಸರಿಯಾದ ತೆರಿಯನ್ನು ಕಟ್ಟದೆ ರಫ್ತು ಮಾಡುವುದು
c) ಕಡಿಮೆ ಗುಣಮಟ್ಟದ ವಸ್ತುಗಳ ರಫ್ತು
d) ಕಡಿಮೆ ಬೆಲೆಯಲ್ಲಿ ವಸ್ತುಗಳ ಮರುರಫ್ತು
A✅✅

20). ಸಂಸತ್ತಿನ ಎರಡೂ ಸದನಗಳು ಸಾಮಾನ್ಯ ಮಸೂದೆಯ ಬಗ್ಗೆ ಭಿನ್ನ ನಿಲುವನ್ನು ವ್ಯಕ್ತಪಡಿಸಿದಾಗ ಈ ಸಮಸ್ಯೆಯನ್ನು ಹೀಗೆ ಬಗೆಹರಿಸಬಹುದ

a) ಎರಡೂ ಸದನಗಳ ಜಂಟಿ ಅಧಿವೇಶನ
b) ಸುಪ್ರೀಂ ಕೋಟಿ೯ನ ಸಂವಿಧಾನಾತ್ಮಕ ಪೀಠ
c) ಭಾರತದ ರಾಷ್ಟ್ರಪತಿಯಿಂದ
d) ಲೋಕಸಭಾ ಅಧ್ಯಕ್ಷರಿಂದ
A✅✅

21). ಸಂವಿಧಾನದ IV ನೇ ಭಾಗವು ಇದರ ಬಗ್ಗೆ ವಿವರಿಸುತ್ತದೆ

a) ಮೂಲಭೂತ ಹಕ್ಕುಗಳು
b) ನಾಗರಿಕತ್ವ
c) ರಾಜ್ಯ ನಿದೇ೯ಶಕ ತತ್ವಗಳು
d) ಮೂಲಭೂತ ಕತ೯ವ್ಯಗಳು
C✅✅

22). ಈ ಕೆಳಗಿನ ಯಾವ ಸಭೆಯ ಅಧ್ಯಕ್ಷತೆಯಲ್ಲಿ ಅದರ ಸದಸ್ಯರಲ್ಲದವರು ವಹಿಸುತ್ತಾರೆ?

a) ಲೋಕಸಭೆ
b) ರಾಜ್ಯಸಭೆ
c) ವಿವಿಧ ರಾಜ್ಯಗಳ ವಿಧಾನಸಭೆ
d) ವಿವಿಧ ರಾಜ್ಯಗಳ ವಿಧಾನ ಪರಿಷತ್ತು
B✅✅

23). ಮಾನವನ ಜೀವಕೋಶದಲ್ಲಿರುವುದು

a) 44 ಕ್ರೋಮೋಸೋಮ್ ಗಳು
b) 48 ಕ್ರೋಮೋಸೋಮ್ ಗಳು
c) 46 ಕ್ರೋಮೋಸೋಮ್ ಗಳು
d) 23 ಕ್ರೋಮೋಸೋಮ್ ಗಳು
C✅✅

24). ಈ ಕೆಳಗಿನವುಗಳಲ್ಲಿ ವೈರಸ್ ನಿಂದ ಉಂಟಾಗುವ ರೋಗ ಯಾವುದು?

a) ಸಿಡುಬು ರೋಗ
b) ಕ್ಷಯ
c) ಮಲೇರಿಯಾ
d) ಕಾಲರಾ
A✅✅

25). ಭೂಮಿಯ ಮೇಲಿನ ಸಾಗರಗಳ ಪ್ರಮಾನ

a) 50%
b) 60%
c) 70%
d) 80%
A✅✅

#ಸಾಮಾನ್ಯ ಜ್ಞಾನ#

104. *ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?*

1. ಲಾಲ್ ಬಹದ್ದೂರ್ ಶಾಸ್ತ್ರೀ.
2. ಚರಣಸಿಂಗ್.■■
3. ಅಟಲ್ ಬಿಹಾರಿ ವಾಜಪೇಯಿ.
4. ರಾಜೀವಗಾಂಧಿ.

105. *ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು ರಂದು.*

1. ಮಾರ್ಚ 08.
2. ಮಾರ್ಚ 10.
3. ಮಾರ್ಚ 12.■■
4. ಯಾವುದು ಅಲ್ಲ.

106. *ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು.*

1. ಮೇ 08.■■
2. ಫೆಬ್ರವರಿ 28.
3. ಜುಲೈ 01.
4. ಯಾವುದು ಅಲ್ಲ.

107. *ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಅಗಷ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ?*

1. ಧನರಾಜ ಪಿಳ್ಳೈ.
2. ಸಚಿನ ತೆಂಡೂಲ್ಕರ್.
3. ಧ್ಯಾನಚಂದ್.■■
4. ಕಪಿಲದೇವ್.

108. *ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?*

1. ಸೆಪ್ಟೆಂಬರ್ 15.
2. ಸೆಪ್ಟೆಂಬರ್ 16.■■
3. ಸೆಪ್ಟೆಂಬರ್ 26.
4. ಮೇಲಿನ ಯಾವುದು ಅಲ್ಲ.

109. *ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?*

1. 2005.
2. 2007.■■
3. 2009.
4. 2011.

110. *2012ರ ವರ್ಷವನ್ನು ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸಲಾಗಿದೆ.*

1. ಅಂತರರಾಷ್ಟ್ರೀಯ ಖಗೋಳ ವರ್ಷ.

2. ಅಂತರರಾಷ್ಟ್ರೀಯ ಯುವ ವರ್ಷ.

3. ಅಂತರರಾಷ್ಟ್ರೀಯ ಸಹಕಾರ ವರ್ಷ.■■

4. ಅಂತರರಾಷ್ಟ್ರೀಯ ರಸಾಯನ ವರ್ಷ.

111. *ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?*

1. 30 ದಿನಗಳು.
2. 60 ದಿನಗಳು.
3. 90 ದಿನಗಳು.
4. 120 ದಿನಗಳು.◆◆

112. *ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?*

1. 2-4 ದಿನಗಳು
2. 4-8 ದಿನಗಳು.
3. 6-12 ದಿನಗಳು.◆◆
4. ಯಾವುದು ಅಲ್ಲ.

113. *ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?*

1. ಮೆದುಳು.
2. ಕೆಂಪು ರಕ್ತಕಣಗಳು.
3. ಬಿಳಿ ರಕ್ತಕಣಗಳು.◆◆
4. ಹೃದಯ.

114. *ಕಿರುತಟ್ಟೆಗಳ ಜೀವಿತಾವಧಿ ಎಷ್ಟು?*

1. 10 ದಿನಗಳು.
2. 12 ದಿನಗಳು.◆◆
3. 14 ದಿನಗಳು.
4. 20 ದಿನಗಳು.

115. *___ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.*

1. ಪ್ಲಾಸ್ಮಾ.
2. ಕೆಂಪು ರಕ್ತ.
3. ಬಿಳಿ ರಕ್ತ.
4. ಕಿರುತಟ್ಟೆ.◆◆

116. *___ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.*

1. ಬಿಳಿ ರಕ್ತಕಣಗಳ.◆◆
2. ಕೆಂಪು ರಕ್ತಕಣಗಳ.
3. ಕಿರುತಟ್ಟೆಗಳ.
4. ಆಯ್ಕೆ 1 ಮತ್ತು 2 ಸರಿ.

117. *____ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.*

1. ಪಿತ್ತಜನಕಾಂಗ.◆◆
2. ಅಸ್ಥಿಮಜ್ಜೆ.
3. ಮೂತ್ರಪಿಂಡ.
4. ಯಾವುದು ಅಲ್ಲ.

118. *ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?*

1. 9% ರಷ್ಟು.◆◆
2. 7% ರಷ್ಟು.
3. 10. ರಷ್ಟು.
4. 5% ರಷ್ಟು.

119. *ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?*

1. ಕಾರ್ಲ್ ಲ್ಯಾಂಡ್ ಸ್ಪಿನರ್
2. ವಿಲಿಯಂ ಹಾರ್ವೆ.◆◆
3. ರಿಚರ್ಡ್ ಫೇಮನ್.
4. ಡೇವಿಡ್ ರಾಬರ್ಟ್ ನೆಲ್ಸನ್.

120. *ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?*

1. ಸಿಗ್ಮಾನೋಮೀಟರ್.◆◆
2. ಸ್ಟೆತಸ್ಕೋಪ್.
3. ಇ.ಸಿ.ಜಿ.
4. ಯಾವುದು ಅಲ್ಲ.

121. *ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?*

1. ಕ

Post a Comment

1 Comments